Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಣ್ಣಾವ್ರ ಚಿತ್ರದ ಸಾಲುಗಳು ಈತನಿಗೆ ಕಂಠಪಾಠ!!!
    Trending

    ಅಣ್ಣಾವ್ರ ಚಿತ್ರದ ಸಾಲುಗಳು ಈತನಿಗೆ ಕಂಠಪಾಠ!!!

    vartha chakraBy vartha chakraಏಪ್ರಿಲ್ 25, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಚಾಮರಾಜನಗರ: ಲಾಂಗು, ಮಚ್ಚುಗಳ ಭರಾಟೆ, ಪ್ರೀತಿ-ಪ್ರೇಮದ ಆಧುನಿಕ ಚಿತ್ರಗಳ ನಡುವೆ ಕ್ಲಾಸಿಕ್ ಸಿನಿಮಾಗಳು ಅದರಲ್ಲೂ ವರನಟ ಡಾ.ರಾಜಕುಮಾರ್ ಚಿತ್ರಗಳು ಎಲ್ಲರನ್ನೂ ಸೆಳೆಯುತ್ತಿವೆ ಎಂಬುದಕ್ಕೆ ಈ ಯುವಕನೇ ಸಾಕ್ಷಿ.

    ಹೌದು… ಚಾಮರಾಜನಗರ ರಾಮಸಮುದ್ರದ ಮಂಜು ಎಂಬ ಯುವಕ ದಿನಕ್ಕೊಂದು ಅಣ್ಣಾವ್ರ ಚಿತ್ರಗಳ ಡೈಲಾಗ್ ಗಳನ್ನು ಕಲಿಯುತ್ತಿದ್ದು ಅಣ್ಣಾವ್ರ ಶಾರೀರ, ಸ್ಪಷ್ಟತೆ, ಶಬ್ಧಗಳ ಏರಿಳಿತದಲ್ಲೇ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾನೆ. ಜೊತೆಗೆ, ಅಣ್ಣಾವ್ರ ಹಾಡುಗಳು ಈತನಿಗೆ ಕಂಠಪಾಠವಾಗಿದೆ‌.

    ಈತನ ಇಡೀ ಕುಟುಂಬವೇ ರಾಜ್ ಅಭಿಮಾನಿಯಾಗಿದ್ದು ಮಂಜು ರಸಗೊಬ್ಬರ ಮಳಿಗೆಯೊಂದರಲ್ಲಿ ನೌಕರಿ ಹಿಡಿದಿದ್ದು‌ ಅಣ್ಣಾವ್ರ ಚಿತ್ರ ನೋಡುವ ಹವ್ಯಾಸ ಈಗ ಡೈಲಾಗ್ ಕಂಠಪಾಠ ಮಾಡುವಷ್ಟರ ಮಟ್ಟಿಗೆ ಬಂದು ನಿಂತಿದೆ. ಬಿಡುವಿನ ವೇಳೆಯಲ್ಲಿ ರಾಜ್ ಚಿತ್ರಗಳನ್ನು ಹಾಕಿಕೊಂಡು ಡೈಲಾಗ್ ಅಭ್ಯಾಸ ಮಾಡಲಿದ್ದು ಥೇಟ್ ಅಣ್ಣಾವ್ರನಂತೆ ಮಾಡಲಿದ್ದಾನೆ ಮಂಜು.

    ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ, ಆಕಸ್ಮಿಕ, ದೇವತಾ ಮನುಷ್ಯ, ಸಂಪತ್ತಿಗೆ ಸವಾಲ್ ಹೀಗೆ ಸಾಲು ಸಾಲು ಚಿತ್ರಗಳ ಡೈಲಾಗ್ ಗಳು‌ ಕಂಠಪಾಠವಾಗಿದೆ‌. ಇಷ್ಟೇ ಅಲ್ಲದೇ, ಪೌರಾಣಿಕ ಚಿತ್ರಗಳನ್ನು ನಾಟಕದ ಪಟ್ಟುಗಳಂತೆ ಹೇಳಲಿದ್ದು ಈತನ‌ ಕಲಾಪ್ರೇಮಕ್ಕೊಂದು ವೇದಿಕೆ ಅಗತ್ಯವಿದೆ.‌

    ಅಣ್ಣಾವ್ರ ಚಿತ್ರಗಳೇ ಪ್ರೇರಣೆ: ತನಗೆ ಡೈಲಾಗ್ ಆಗಲಿ, ಹಾಡಾಗಲಿ ಯಾರೂ ಹೇಳಿಕೊಟ್ಟಿಲ್ಲ, ಅಣ್ಣಾವ್ರ ಚಿತ್ರ ನೋಡುತ್ತಾ ನೋಡುತ್ತಾ ತಾನೆ ಕಲಿತೆ. ದಿನಕ್ಕೊಮ್ಕೆಯಾದರೂ ರಾಜ್ ಚಿತ್ರ ನೋಡುತ್ತಾ ಒಂದು ಡೈಲಾಗ್ ಅಭ್ಯಾಸ ಮಾಡುತ್ತೇನೆ, ನನ್ನ ಇಡೀ ಕುಟುಂಬವೇ ಅಣ್ಣಾವ್ರ ಅಪ್ಪಟ ಅಭಿಮಾನಿ, ನನ್ನ ಡೈಲಾಗ್ ಗಳನ್ನು ಕೇಳಿ ಮನೆಯವರು, ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಮಂಜು ಹೇಳಿದರು.

    #fan #rajkumar Entertainment Manju Trending
    Share. Facebook Twitter Pinterest LinkedIn Tumblr Email WhatsApp
    Previous Articleಹಣದಿಂದ ಕ್ಲಾರ್ಕ್ ಸ್ನೇಹ ಕಟ್
    Next Article ಹುಬ್ಬಳ್ಳಿ ಗಲಭೆ–ಡಿಜಿಟಲ್ ಸಾಕ್ಷ್ಯ..
    vartha chakra
    • Website

    Related Posts

    ಸೈಬರ್ ಅಪರಾಧ ತಡೆಗೆ ಹೊಸ ಕ್ರಮ

    ಏಪ್ರಿಲ್ 11, 2025

    ಕರೆಂಟ್ ಬಿಲ್ ಜಾಸ್ತಿ ಆಯಿತು

    ಮಾರ್ಚ್ 20, 2025

    ಲಾಂಗ್ ಹಿಡಿದರೆ ಹೀಗೆ ಆಗೋದು

    ಫೆಬ್ರವರಿ 25, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarrySquag ರಲ್ಲಿ ಅನಾಮಧೇಯ ಪತ್ರದಿಂದ ಪತ್ತೆಯಾಯಿತು ನಕಲಿ ಜಾಲ | Mysore Sandal
    • Martinboorn ರಲ್ಲಿ ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತ
    • CASHBACK VANGPOKER ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇತಿಹಾಸದಲ್ಲೇ ಮೊದಲಬಾರಿಗೆ ಕಗ್ಗತ್ತಲಲ್ಲಿ ಮುಳುಗಿದ ಸ್ವರ್ಣ ಮಂದಿರ#goldentemple #news #facts #historyinshorts
    Subscribe