Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಮೂಹ ಶಕ್ತಿ ಸಂಘಟನೆ
    ಸುದ್ದಿ

    ಸಮೂಹ ಶಕ್ತಿ ಸಂಘಟನೆ

    vartha chakraBy vartha chakraಡಿಸೆಂಬರ್ 24, 20241 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಸಮೂಹ ಶಕ್ತಿ ಸಂಘಟನೆ ಪ್ರತಿ ವರ್ಷದಂತೆ ಈ ವರ್ಷವೂ ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು, ಪೋತಲಕಟ್ಟಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ಕಳೆದ ಶನಿವಾರ 21 ಡಿಸೆಂಬರ್ 2024 ರಂದು ಆಯೋಜಿಸಿತ್ತು.
    ಕಳೆದ ಸುಮಾರು 5 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಆಯೋಜಿಸಲ್ಪಟ್ಟ 6ನೇ ಶಿಬಿರ ಇದಾಗಿದ್ದು, ಅತ್ಯಂತ ಯಶಸ್ವಿಯಾಗಿ ಸಮೂಹ ಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಪೋತಲಕಟ್ಟಿ ಅವರ ನೇತೃತ್ವದಲ್ಲಿ ಹಾಗು ಅನೇಕ ಗಣ್ಯರ, ಸ್ಥಳೀಯರ ಹಾಗು ಸದಸ್ಯರ ಬೆಂಬಲದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

    ಈ ಶಿಬಿರದಲ್ಲಿ ಸುಮಾರು 380ಕ್ಕೂ ಅಧಿಕ ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಿಸಿಕೊಂಡಿದ್ದಾರೆ.
    ಅನೇಕ ಖಾಯಿಲೆಗಳ ತಪಾಸಣೆ ಮಾಡಿಸುವುದಲ್ಲದೆ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ.
    ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗು ಆಸ್ಪತ್ರೆಯಲ್ಲಿ ನೀಡಬೇಕಾದ ಚಿಕಿತ್ಸೆಗಳಿಗೆ ಸೂಕ್ತ ರೋಗಿಗಳನ್ನು ಆಯ್ಕೆ ಮಾಡಿ ಅವರುಗಳಿಗೆ ಅಗತ್ಯ ಚಿಕಿಸ್ಥೆಯನ್ನು ನೀಡುವುದಕ್ಕೂ ವ್ಯವಸ್ಥೆಯನ್ನು ಮಾಡಲಾಗಿದೆ.

    130 ಜನರು ಕಣ್ಣು ತೋರಿಸಿಕೊಂಡಿದ್ದು ಅದರಲ್ಲಿ 83 ಜನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ.
    5 ಜನರಲ್ಲಿ ಹೃದಯ ಸಂಬಂಧಿತ ಕಾಯಿಲೆ, 7 ಜನರಿಗೆ ನರ ಸಂಬಂಧಿತ ಕಾಯಿಲೆ, 125 ಜನಗಳಲ್ಲಿ ಎಲುಬು ಮತ್ತು ಕೀಲು ಸಂಬಂಧಿತ ಕಾಯಿಲೆಯನ್ನು ಗುರುತಿಸಲಾಗಿದೆ.
    ಜೊತೆಗೆ 20 ಜನ ಮಕ್ಕಳು ತೋರಿಸಿಕೊಂಡಿದ್ದಾರೆ, ಹಾಗು 93 ಜನ ಸಾಮಾನ್ಯ ಕಾಯಿಲೆಗಳಾದ ನೆಗಡಿ ಕೆಮ್ಮು ತಲೆನೋವು ಇತರೆ ಬೇನೆಗಳಿಗೆ ಉಪಶಮನವನ್ನೂ ಪಡೆದಿದ್ದಾರೆ.

    ಈ ಸಂಧರ್ಭದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 12 ಜನರು ರಕ್ತದಾನ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾದಂತಹ ಸನ್ಮಾನ್ಯ ಶ್ರೀ ಈ.ತುಕಾರಾಂ, ಸಂಸದರು ಬಳ್ಳಾರಿ ವಿಜಯನಗರ ಜಿಲ್ಲೆ;
    ಸನ್ಮಾನ್ಯ ಶ್ರೀ ಭೀಮನಾಯ್ಕಾ, ರಾಜ್ಯಾಧ್ಯಕ್ಷರು ಕೆ ಎಂ ಎಫ್ ಬೆಂಗಳೂರು.
    ವಿನಾಯಕ ರಾಮಕೃಷ್ಣ ಸಮೂಹ ಶಕ್ತಿಯ ರಾಜ್ಯಾಧ್ಯಕ್ಷರು
    ದೇವರಾಜ್ ಪೋತಲಕಟ್ಟಿ. ಸಮೂಹ ಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ
    ⁠ಡಿ. ಹನುಮಂತಪ್ಪ ಅದ್ಯಕ್ಷರು ಚಿಲಕನಹಟ್ಟಿ ಗ್ರಾಮ ಪಂಚಾಯತಿ
    ⁠ಸತ್ಯಪ್ಪ ಧರ್ಮದರ್ಶಿ ಮರಿಯಮ್ಮನಹಳ್ಳಿ
    ವೀರಸಂಗಯ್ಯ ಕಾರ್ಯಾಧ್ಯಕ್ಷರು ರಾ ರೈ ಸಂ
    ನಾಗರತ್ನಮ್ಮ – ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
    ಬಿಎಂಎಸ್ ಪ್ರಭು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ
    ರಾಮಚಂದ್ರಪ್ಪ ಕರ್ನಾಟಕ ಬಯಲಾಟ ಅಕಾಡೆಮಿ ಪುರಸ್ಕೃತರು
    ಚಿಲಕನಹಟ್ಟಿ ಹಾಗೂ ನಿಡಗೂರ್ತಿ ಪಂಚಾಯಿತಿವಾಪ್ತಿಯ ಎಲ್ಲಾ ಮುಖಂಡರು ಹಾಗೂ ಪೋತಲಕಟ್ಟಿ ಗ್ರಾಮದ ಗ್ರಾಮಸ್ಥರು ಉಪಸ್ಥಿಸ್ತಿರಿದ್ದರು

    ಆರೋಗ್ಯ ತಪಾಸಣೆಯನ್ನು ಅರಸಿ ಬಂದ ಎಲ್ಲ ಜನರನ್ನೂ ಅತಿ ಗುಣಮಟ್ಟದಲ್ಲಿ ಪರೀಕ್ಷೆ ಮಾಡಿ ಮಾತನಾಡಿಸಿದ ಇಡೀ ವೈದ್ಯಕೀಯ ತಂಡ ಎಲ್ಲರ ಮೆಚ್ಚುಗೆ ಗಳಿಸಿತು.
    ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ವೈದ್ಯರುಗಳು :
    ಡಾ|| ಶ್ರೀನಿವಾಸ್ ದೇಶಪಾಂಡೆ.- ನೇತ್ರ ತಜ್ಞರು
    ಡಾ|| ಶಂಕರ್. -ಕ್ಯಾನ್ಸರ್ ಸ್ಪೆಷಲಿಸ್ಟ್
    ಡಾ|| ಟಿ ಸಂದೀಪ -ಹೃದಯ ತಜ್ಞರು
    ಡಾ|| ಚೈತ್ರ ತುಂಗ – ಸ್ತ್ರೀರೋಗ ತಜ್ಞರು
    ಡಾ|| ರಂಜಿತಾ- ಕಿಡ್ನಿ ತಜ್ಞರು
    ಡಾ|| ಶರಣ ಪ್ರಸಾದ್ ಹೊಂಗಲ್ – ಎಲುಬು ಮತ್ತು ಕೀಲು ತಜ್ಞರು
    ಡಾ|| ನಿರಂಜನ್ – ಮಕ್ಕಳ ತಜ್ಞರು.
    ಡಾ|| ಮನ್ಸೂರ್ ಅಹ್ಮದ್ ಖಾನ್. ಕಿವಿ ಮೂಗು ಗಂಟಲು ತಜ್ಞರು
    ಡಾ|| ಸುನಿಲ್ ಗೌಡ. ದಂತ ವೈದ್ಯರು
    ಡಾ|| ⁠ಮಂಜುಳಾ ವೈದ್ಯಾದಿಕಾರಿಗಳು

    ದೀಪಕ್ ತಿಮ್ಮಯ ಪ್ರೇರಿತ ಸಮೂಹ ಶಕ್ತಿ ಸಂಘಟನೆ ನಾಗರೀಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಆರೋಗ್ಯವಂತರಾಗಿ ನಾಗರಿಕ ಜವಾಬ್ದಾರಿಯೊಂದಿಗೆ ಬದುಕುವಂತೆ ಮಾಡಲು ಶ್ರಮಿಸುತ್ತಿದೆ.
    ಪೋತಲಕಟ್ಟಿಯಲ್ಲಿ ನಡೆಸಲಾದ ಇಂತಹ ಉಚಿತ ಆರೋಗ್ಯ ತಪಾಸಣೆ ಹಾಗು ಸನ್ಮಾನ ಕಾರ್ಯಕ್ರಮ ಮಾದರಿಯಾಗಿ ಬೆಳೆಯಲಿ, ಹೀಗೆ ನಿರಂತರವಾಗಿ ನಡೆಯಲಿ ಎಂದು ಅಲ್ಲಿ ಭಾಗವಹಿಸಿದ ಅನೇಕ ಫಲಾನುಭಿವಗಳ ಮನದಾಳದ ಮಾತುಗಳಾಗಿದ್ದವು.

    ಆರೋಗ್ಯ ಕರ್ನಾಟಕ ಧರ್ಮ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಪೊಲೀಸ್ ಇಲಾಖೆ ಗೌರವ ಹಾಳಾಗುತ್ತಿದೆಯಂತೆ.
    Next Article ಸಂಸದ ಡಿ.ಕೆ. ಸುರೇಶ್ ಸೋದರಿ ಹೆಸರಲ್ಲಿ ಪಂಗನಾಮ.
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    1 ಟಿಪ್ಪಣಿ

    1. ThomasLIP on ನವೆಂಬರ್ 13, 2025 1:30 ಫೂರ್ವಾಹ್ನ

      ?Brindemos por cada arquitecto de la abundancia !
      Los casino sin registro procesan pagos con protocolos de segunda capa. Ethereum Layer 2 reduce comisiones dramГЎticamente. El casino sin dni adopta tecnologГ­a escalable rГЎpidamente.
      Los casino sin kyc ofrecen fragmentaciГіn de apuestas grandes. Puedes dividir stakes entre mГєltiples mercados automГЎticamente. Casino sin KYC facilita diversificaciГіn inteligente.
      Juega en tu casino sin verificaciГіn sin complicaciones – п»їhttps://casinosinverificacion.org/
      ?Que la fortuna te sonria con que vivas extraordinarios triunfos !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • promokodaePl ರಲ್ಲಿ JDS-BJP ಮೈತ್ರಿಗೆ ಆಘಾತ-NDA ಅಭ್ಯರ್ಥಿ ಸೋಲು
    • vivodzapojkrasnodarvucky ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • сайт Мани Икс ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe