Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 50000 ವರ್ಷಗಳಲ್ಲಿ ಕಾಣಿಸಿಕೊಳ್ಳಲಿರುವ ಹಸಿರು ಧೂಮಕೇತು!
    ವಿಜ್ಞಾನ

    50000 ವರ್ಷಗಳಲ್ಲಿ ಕಾಣಿಸಿಕೊಳ್ಳಲಿರುವ ಹಸಿರು ಧೂಮಕೇತು!

    vartha chakraBy vartha chakraಜನವರಿ 13, 2023Updated:ಮಾರ್ಚ್ 20, 2023ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ನಿಮಗೆ ಆಕಾಶಕಾಯಗಳಲ್ಲಿ ಆಸಕ್ತಿ ಇದೆಯೇ? ಆಗಸದಲ್ಲಿ ನಡೆಯುವ ಚಮತ್ಕಾರಗಳನ್ನು ನೋಡುವುದು ನಿಮಗಿಷ್ಟವೇ? ಹಾಗಿದ್ದರೆ, ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ. ವರದಿಯೊಂದರ ಪ್ರಕಾರ, 2023 ರಲ್ಲಿ ಬೆರಗುಗೊಳಿಸುವ ಉಲ್ಕಾಪಾತಗಳು, ಸೂಪರ್ ಮೂನ್ , ಫುಲ್ ಮೂನ್, ಕುತೂಹಲಕಾರಿ ಗ್ರಹಣಗಳು ಸೇರಿದಂತೆ ಹಲವು ಚಮತ್ಕಾರಗಳು ಆಗಸದಲ್ಲಿ ನಡೆಯಲಿವೆಯಂತೆ. ಅಂಥಹುದೇ ಒಂದು ವಿಶೇಷ ಘಟನೆ ಸದ್ಯದಲ್ಲೇ ನಡೆಯಲಿದೆ. ಕಳೆದ 50,000 ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ಘಟನೆ ನಡೆಯಲಿದೆಯಂತೆ.

    ಮಾರ್ಚ್ 2, 2022 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕೌಂಟಿಯಲ್ಲಿರುವ ಪಾಲೊಮಾರ್ ಒಬ್ಸರ್ವೇಟರಿ ಯಲ್ಲಿ Zwicky Transient Facility’s wide-field survey camera ಮೂಲಕ ಖಗೋಳಶಾಸ್ತ್ರಜ್ಞರು ಧೂಮಕೇತುವೊಂದನ್ನು ಗುರುತಿಸಿದ್ದರು. ಅದನ್ನು C/2022 E3 (ZTF) ಎಂದು ಹೆಸರಿಸಲಾಯಿತು. ವಿಶೇಷವೇನೆಂದರೆ, ಜನವರಿ 12, 2023 ರಂದು ಇದು ಸೂರ್ಯನ ಕಕ್ಷೆಯ ಅತಿ ಹತ್ತಿರಕ್ಕೆ ಸಮೀಪಿಸಲಿದೆಯಂತೆ. ಅಷ್ಟೇ ಅಲ್ಲ, ಫೆಬ್ರುವರಿ 1 ಮತ್ತು 2 ರ ನಡುವಿನಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಈ ಧೂಮಕೇತುವು ಭೂಮಿಯ ಕಕ್ಷೆಗೂ ಅತಿ ಹತ್ತಿರವಾಗಲಿದೆಯಂತೆ. ಅಂದರೆ ಭೂಮಿಗೂ, ಧೂಮಕೇತುವಿಗೂ ಇರಲಿರುವ ಅಂತರ ಕೇವಲ ಸುಮಾರು 42 million kilometers ಮಾತ್ರ. ಹಾಗಾಗಿ, ಮೂಲವೊಂದರ ಪ್ರಕಾರ, ಫೆಬ್ರುವರಿ 1 ಮತ್ತು 2 ರ ನಡುವೆ ಸಂಜೆಯ ಆಗಸದಲ್ಲಿ ಧ್ರುವ ನಕ್ಷತ್ರದ ಬಳಿ ಈ ಧೂಮಕೇತುವನ್ನು ಕಾಣಬಹುದು ಎನ್ನಲಾಗಿದೆ.

    ಧೂಮಕೇತುವನ್ನು ಗುರುತಿಸುವುದು ಹೇಗೆ?
    • ಧೂಮಕೇತುವನ್ನು ಅದರ ಬಾಲದಿಂದ ಗುರುತಿಸಬಹುದು. ಸೂರ್ಯನನ್ನು ಅತಿ ಹತ್ತಿರದಿಂದ ಪರಿಭ್ರಮಿಸುವ ಸಮಯದಲ್ಲಿ, ಅದರಲ್ಲಿರುವ ಆವಿಗಳು ಮತ್ತು ಇತರ ಪದಾರ್ಥಗಳು ಸೂರ್ಯನ ಶಾಖಕ್ಕೆ ಕರಗಿ ಹರಡಿಕೊಂಡು ಬಾಲದಂತೆ ಕಾಣುತ್ತವೆ.
    • ಇದರ ಸುತ್ತ, ನಿರ್ಮಾಣವಾಗುವ ಹಸಿರು ಬಣ್ಣದ ಕೋಮಾ ಅಥವಾ ಹೊದಿಕೆಯೂ ಸಹ ಇದನ್ನು ಗುರುತಿಸಲು ಸಹಾಯಕಾರಿ.

    ನಾಸಾ ಹೇಳಿರುವಂತೆ, ಜನವರಿ ಮತ್ತು ಫೆಬ್ರುವರಿ ಅವಧಿಯಲ್ಲಿ ಈ ಧೂಮಕೇತುವು ಸೂರ್ಯ ಮತ್ತು ಭೂಮಿಯ ಕಕ್ಷೆಗೆ ಹತ್ತಿರವಿರುವುದರಿಂದ ಉತ್ತರಾರ್ಧ ಗೋಳದಲ್ಲಿರುವವರು ಜನವರಿಯ ಸಮಯದಲ್ಲಿ ಮತ್ತು ದಕ್ಷಿಣಾರ್ಧ ಗೋಳದಲ್ಲಿರುವವರು ಫೆಬ್ರುವರಿಯ ಆರಂಭದ ದಿನಗಳಲ್ಲಿ, ಬೆಳಗಿನ ಆಗಸದಲ್ಲಿ ಬೈನಾಕ್ಯುಲರ್ ಮೂಲಕ ಈ ಧೂಮಕೇತುವನ್ನು ನೋಡಬಹುದಂತೆ.

    m mi
    Share. Facebook Twitter Pinterest LinkedIn Tumblr Email WhatsApp
    Previous Articleಆಪರೇಶನ್ ಕಮಲದಲ್ಲಿದ್ದವರು BJPಗೆ ಗುಡ್ ಬೈ
    Next Article ಹೈ ಪ್ರೊಫೈಲ್ ಗಾಂಜಾ ದಂಧೆ
    vartha chakra
    • Website

    Related Posts

    ಮಡಿಕೇರಿಯ ಮುಕುಟ ಇಂದಿರಾ ಕ್ಯಾಂಟೀನ್

    ಮೇ 23, 2025

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಮೇ 22, 2025

    ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?

    ಮೇ 22, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಸೋಮವಾರಪೇಟೆ ಜನರ ಕನಸು ಈಡೇರಿತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Michaelcandy ರಲ್ಲಿ ಟೀಮ್ ಇಂಡಿಯಾದ ಬೌಲರ್ ಈಗ DSP ಅಧಿಕಾರಿ
    • Thomasphype ರಲ್ಲಿ ಮುತ್ತಪ್ಪ ರೈ ಮಗ ತನಗೆ ತಾನೇ ಗುಂಡು ಹಾರಿಸಿಕೊಂಡನಾ.?
    • DavidCrele ರಲ್ಲಿ ರಾಮನಗರದಲ್ಲಿ ನಿಖಿಲ್ ಸ್ಪರ್ಧೆ Doubt! #jds #kumaraswamy #ramanagara
    Latest Kannada News

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಮನಗರ ಅಲ್ಲ.. ಇನ್ಮುಂದೆ ಬೆಂಗಳೂರು ದಕ್ಷಿಣ ! #dkshivakumar #hdkumarswamy #congress #bangaloresouth
    Subscribe