Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Dalai Lamaರ ಅಸಹ್ಯ ನಡವಳಿಕೆ
    ಧಾರ್ಮಿಕ

    Dalai Lamaರ ಅಸಹ್ಯ ನಡವಳಿಕೆ

    vartha chakraBy vartha chakraಏಪ್ರಿಲ್ 9, 2023Updated:ಏಪ್ರಿಲ್ 10, 20237 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ದಲಾಯಿ ಲಾಮಾರ ಬಗ್ಗೆ ಆಕ್ರೋಶಗೊಂಡ ಜನ ಬೌದ್ಧ ಧರ್ಮಗುರು ದಲಾಯಿಲಾಮ ಅವರು ಆ ಧರ್ಮದ ಅನುಯಾಯಿಗಳ ಪರಮೋಚ್ಚ ಗುರು. ನೋಬೆಲ್ ಪ್ರಶಸ್ತಿ ವಿಜೇತರಾದ ಅವರು ತಮ್ಮ ಶಾಂತಿ ಸಂದೇಶಕ್ಕಾಗಿ ಪ್ರಸಿದ್ಧರಾಗಿರತಕ್ಕಂತವರು. ಬೌದ್ಧರಲ್ಲದವರೂ ಕೂಡ ದಲಾಯಿ ಲಾಮಾರವರ ಆಧ್ಯಾತ್ಮಿಕ ಸ್ಥಾನವನ್ನು ಗುರುತಿಸುತ್ತಾರೆ ಮತ್ತು ಅವರನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅನೇಕ ಬಾರಿ ಅಸಂಬದ್ಧವಾಗಿ ಮಾತಾಡಿ ಪೇಚಿಗೆ ಸಿಲುಕಿಹಾಕಿಕೊಂಡಿರುವ ದಲಾಯಿ ಲಾಮರವರು ಕೆಲವೊಮ್ಮೆ ದೊಡ್ಡ ಮಟ್ಟದ ವಿವಾದಗಳನ್ನು ಮಾಡಿಕೊಂಡಿರುವವರು. ಆದರೆ ಅವರ ಇತ್ತೀಚಿನ ಒಂದು ಸಾರ್ವಜನಿಕ ನಡವಳಿಕೆ ಅನೇಕರನ್ನು ದಿಗ್ಭ್ರಮೆಗೊಳಿಸಿದೆ ಮಾತ್ರವಲ್ಲದೆ ಅನೇಕರಿಗೆ ಅವರ ಬಗ್ಗೆ ಅಸಹ್ಯ ಭಾವನೆ ಕೂಡ ಮೂಡುವಂತೆ ಮಾಡಿದೆ.

    About Dalai Lama – Dalai Lama Library and Learning Center

    ಇತ್ತೀಚೆಗೆ ಒಂದು ಧಾರ್ಮಿಕ ಸನ್ನಿವೇಶದಲ್ಲಿ ದಲಾಯಿ ಲಾಮಾರವರ ಹತ್ತಿರಕ್ಕೆ ಬಂದ ಒಂದು ಪುಟ್ಟ ಬಾಲಕನಿಗೆ ಈ ಬೌದ್ಧ ಧರ್ಮಗುರು ಆ ಬಾಲಕನ ತುಟಿಗೆ ಮುತ್ತಿಟ್ಟಿದ್ದು ಮಾತ್ರವಲ್ಲದೆ ಅವರು ತಮ್ಮ ನಾಲಿಗೆಯನ್ನು ಹೊರಗೆ ಹಾಕಿ ‘ಬಾ ನನ್ನ ನಾಲಿಗೆಯನ್ನು ಚೀಪು’ ಎಂದು ಹೇಳಿ ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿದ್ದಾರೆ. ಅವರು ಹೀಗೆ ಮಾಡಿದ್ದನ್ನು ನೋಡಿ ಕೆಲವರು ದಲಾಯಿ ಲಾಮರವರು ತಮಾಷೆಗಾಗಿ ಹೀಗೆ ಹೇಳಿದರು ಎಂದು ಸಮಜಾಯಿಸಿ ನೀಡುತ್ತಿದ್ದರೆ ಇನ್ನು ಬಹುತೇಕರು ಮಕ್ಕಳೊಂದಿಗೆ ಹೀಗೆ ತಮಾಷೆಗೂ ಮಾತನಾಡುವಂತಿಲ್ಲ ಮತ್ತು ಮಕ್ಕಳ ತುಟಿಗೆ ಮುತ್ತಿಡುವಂತಿಲ್ಲ ಮತ್ತು ಹಾಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ ಎಂದು ದೊಡ್ಡ ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಲಾಯಿ ಲಾಮಾರವರ ಈ ಅಕ್ಷಮ್ಯ ನಡವಳಿಕೆ ಅನೇಕರಲ್ಲಿ ಈ ಬೌದ್ಧ ಧರ್ಮ ಗುರುವಿನ ಬಗ್ಗೆ ಅಸಹ್ಯ ಭಾವವನ್ನು ಮೂಡಿಸಿದೆ ಮತ್ತು ಇದು ವಿಶ್ವದಾದ್ಯಂತ ದಲಾಯಿ ಲಾಮರ ವಿರುದ್ಧ ಅಭಿಪ್ರಾಯ ಮೂಡಿಸಲು ದೊಡ್ಡ ವಿಷಯವಾಗಿ ಪರಿಣಮಿಸಬಹುದು. ಈ ವಿಷಯವನ್ನು ಚೀನಾ ದೇಶ ರಾಜಕೀಯ ವಾಗಿ ಬಳಸಿಕೊಂಡು ದಲಾಯಿ ಲಾಮಾರವರ ಸ್ಥಾನವನ್ನು ದುರ್ಬಲಗೊಳಿಸಿ ಟಿಬೆಟ್ ದೇಶದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬಹುದು ಎನ್ನಲಾಗಿದೆ.

    child controversy Dalai dalailama Lama m ಧರ್ಮ ಧಾರ್ಮಿಕ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯ BJPಯಲ್ಲಿ ಕುಟುಂಬ ರಾಜಕಾರಣದ ವಿಜೃಂಭಣೆ
    Next Article Amul ವಿರುದ್ಧ ಸ್ಪೋಟಿಸಿದ ಆಕ್ರೋಶ
    vartha chakra
    • Website

    Related Posts

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    ಮೇ 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಮೇ 30, 2025

    7 ಪ್ರತಿಕ್ರಿಯೆಗಳು

    1. Promokod_iqPi on ಜುಲೈ 29, 2024 4:11 ಫೂರ್ವಾಹ್ನ

      Промокоды на все случаи: скидки, подарки, бонусы. https://free-promocode.ru/ .

      Reply
    2. Elektrokarniz_vjKa on ಆಗಷ್ಟ್ 18, 2024 7:00 ಅಪರಾಹ್ನ

      электрические карнизы купить http://provorota.su/ .

      Reply
    3. vivod iz zapoya rostov_immr on ಆಗಷ್ಟ್ 19, 2024 11:30 ಅಪರಾಹ್ನ

      вывод из запоя на дому ростов круглосуточно вывод из запоя на дому ростов круглосуточно .

      Reply
    4. Vivod iz zapoya v sankt peterbyrge_yvSi on ಸೆಪ್ಟೆಂಬರ್ 6, 2024 4:07 ಅಪರಾಹ್ನ

      спб нарколог вывод из запоя vyvod-iz-zapoya-v-sankt-peterburge.ru .

      Reply
    5. Vivod iz zapoya v sankt peterbyrge_duSi on ಸೆಪ್ಟೆಂಬರ್ 6, 2024 4:42 ಅಪರಾಹ್ನ

      вывод из запоя капельница вывод из запоя капельница .

      Reply
    6. skoraya narkologicheskaya pomosh_vkMl on ಸೆಪ್ಟೆಂಬರ್ 13, 2024 2:21 ಫೂರ್ವಾಹ್ನ

      неотложная наркологическая помощь в москве https://skoraya-narkologicheskaya-pomoshch12.ru .

      Reply
    7. Vivod iz zapoya v Almati _emPn on ಸೆಪ್ಟೆಂಬರ್ 17, 2024 5:14 ಫೂರ್ವಾಹ್ನ

      Вывод из запоя на дому в Алматы http://fizioterapijakeskic.com/ .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DrapVob ರಲ್ಲಿ Infosys ಗೆ ಹೇಳೋರು ಕೇಳೋರು ಯಾರೂ ಇಲ್ಲವಾ.?
    • https://cs.Transy.edu ರಲ್ಲಿ ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !
    • GordonRog ರಲ್ಲಿ ಪೊಲೀಸರಿಗೆ ಸವಾಲೊಡ್ಡಿದ ಬಾಂಬ್ ಬೆದರಿಕೆ ಕರೆ | Bomb Threat
    Latest Kannada News

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    ಮೇ 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಮೇ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಚಿವ ಖಂಡ್ರೆ ಮನೆ ಬಳಿಯೇ ಕಾರ್ ಗಾಜು ಒಡೆದು 2 ಲಕ್ಷ ಕಳವು!
    Subscribe