Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜನ ಸುಮ್ಮನಿದ್ದಾಗ ಏನಾದ್ರೂ ಮಾಡಬೇಕು ಅಂದ್ರೆ ಏನ್ ಮಾಡ್ತಾರೆ?
    ತಂತ್ರಜ್ಞಾನ

    ಜನ ಸುಮ್ಮನಿದ್ದಾಗ ಏನಾದ್ರೂ ಮಾಡಬೇಕು ಅಂದ್ರೆ ಏನ್ ಮಾಡ್ತಾರೆ?

    vartha chakraBy vartha chakraಡಿಸೆಂಬರ್ 2, 2025Updated:ಡಿಸೆಂಬರ್ 2, 2025ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಜನ ಸುಮ್ಮನಿದ್ದಾಗ ಏನಾದ್ರೂ ಮಾಡಬೇಕು ಅಂದ್ರೆ ಏನ್ ಮಾಡ್ತಾರೆ? ರೀಲ್ಸ್ ನೋಡ್ತಾರೆ ವೀಡಿಯೋಸ್ ನೋಡ್ತಾರೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ದಲ್ಲಿ ಟೈಮ್ ಕಳೆಯೋ ಜನ ಬುದ್ದಿ ಉಪಯೋಗಿಸಲ್ಲ ಅನ್ನೊ ಆರೋಪ ಇದೆ. ಹಾಗೇ ಸೋಶಿಯಲ್ ಮೀಡಿಯಾ ನೋಡಿ ನೋಡಿ ಬುದ್ದಿ ಕೂಡ ಚೆನ್ನಾಗಿ ಕೆಲಸ ಮಾಡೋದಿಲ್ಲ ಅಂತ ಅನೇಕ ಸಂಶೋಧನೆಗಳು ಕೂಡ ಹೇಳಿವೆ. ಆದರೆ ಈಗ ಈ ಬುದ್ದಿ ಉಪಯೋಗಿಸೋದ್ರಲ್ಲಿ ಆಲಸಿಗಳಾಗಿರೋ ಜನರು ಇನ್ನೊಂದು ರೀತಿ ಬಕ್ರಾಗಳಾಗುತ್ತಿದ್ದಾರೆ. ಹಿಂದೆಲ್ಲ ಏನೇನೋ ಸರ್ಕಸ್ ಗಳನ್ನ ಮಾಡಿ ರೀಲ್ಸ್ ತಯಾರಿಸಿ ಜನರನ್ನ ಆಕರ್ಷಿಸಿ ಲೈಕ್ಸ್ ಪಡೆಯುತ್ತಿದ್ದ ಈ ಇನ್ಸ್ಟಾ ವೀರರು ಈಗ ಬಹಳ ಸುಲಭವಾಗಿ ವಿವೇಚನೆ ಬಳಸದ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಆಕರ್ಷಿಸುವ ದಾರಿ ಕಂಡುಕೊಂಡಿದ್ದಾರೆ. ಅದೇ ಈ ಎಐ ವಿಡಿಯೋಗಳು. ಯಾವುದೊ ಸಾಧು ಒಂದು ಬಂಡೆಯನ್ನ ಬೆರಳಿನಲ್ಲೇ ಎತ್ತೋದು. ಇನ್ಯಾವನೋ ಸಮುದ್ರನೇ ತಡೆಯೋದು. ಇನ್ನೊಬ್ಬ ಇನ್ನೇನೋ ಪವಾಡ ಮಾಡೋದು ಮತ್ತು ಅದಕ್ಕೆ ಟೈಟಲ್ ಗಳು ಹೇಗಿವೆ ಅಂದ್ರೆ ‘ನೋಡಿ ನಾಗಾ ಬಾಬಾನ ಶಕ್ತಿ ನೋಡಿ’ ‘ಈ ವ್ಯಕ್ತಿಯ ಅತೀಂದ್ರಿಯ ಪವಾಡ ನೋಡಿ’ ‘ಮಹಾದೇವನ ಪವರ್ ನೋಡಿ’ ಅಂತೆಲ್ಲ. ಅದನ್ನೆಲ್ಲ ನೋಡಿ ಅದು ನಿಜಾನಾ ಇಲ್ಲ ಎಐ ನ ಅಂತ ಒಂದೂ ಯೋಚನೆ ಮಾಡದೆ ‘ಜೈ ದೇವರೇ’ ‘ಜೈ ಮಹಾದೇವ’ ‘ಇದೇ ನೋಡಿ ದೇವರ ಶಕ್ತಿ’ ಅಂತೆಲ್ಲ ಕಮೆಂಟ್ ಮಾಡಿ ಲೈಕ್ಸ್ ಕೊಡೊ ಜನ ತಮ್ಮನ್ನ ಮೂರ್ಖರನ್ನಾಗಿಸಲಾಗಿದೆ ಅಂತ ಒಂದು ಕ್ಷಣವೂ ಯೋಚನೆ ಮಾಡಲ್ಲ.

    ಮನುಷ್ಯನ ಗೌರವ ಮತ್ತು ಭಕ್ತಿ ಪಡೆಯಲಿಕ್ಕೆ ದೇವರು ಪವಾಡ ಮಾಡುವ ಅವಶ್ಯಕತೆಯಿಲ್ಲ. ನಿಜವಾದ ಸಾಧುಗಳು ಪವಾಡ ಮಾಡುವುದಿಲ್ಲ ಅವರಿಗೆ ಭಕ್ತರ ಅವಶ್ಯಕತೆಯೂ ಇಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಈ ಬಳಕೆದಾರರು ಇಂಥಾ ಎಐ ವಿಡಿಯೋ ಗಳನ್ನೂ ನೋಡಿ ಬೆಪ್ಪರಾಗುತ್ತಿರುವುದು ಬೇಸರ ತರಿಸುವ ವಿಷಯ. ಹಾಗೇ ಹೆಂಗಸರು ಹುಲಿ ಸಿಂಹದೊಂದಿಗೆ ಹೋರಾಡುವುದು, ಹುಲಿ ಸಿಂಹ ಕಂಡಕಂಡಲ್ಲಿ ದಾಳಿ ಮಾಡುವ ಫೇಕ್ ವಿಡಿಯೊಗಳನ್ನೂ ನೋಡಿ ಒಹ್ ವಾವ್ ಎನ್ನುತ್ತಿರುವ ಇನ್ಸ್ಟಾ ಗ್ರ್ಯಾಂ ವೀಕ್ಷಕರನ್ನ ಆ ಹುಲಿ ಸಿಂಹಗಳೇ ಕಾಪಾಡಬೇಕು ಅನ್ನಿಸುವ ಕಾಲ ಬೇಗ ಬರಬಹುದು.

    Verbattle
    Verbattle
    Verbattle
    Share. Facebook Twitter Pinterest LinkedIn Tumblr Email WhatsApp
    Previous Articleಡಿಸಿಎಂ ಸದಾಶಿವ ನಗರ ನಿವಾಸದಲ್ಲಿ ಸಿಎಂ – ಡಿಸಿಎಂ ಉಪಾಹಾರ ಸಭೆ
    Next Article ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡುವುದು ಖಚಿತ.
    vartha chakra
    • Website

    Related Posts

    ಗಾಂಧೀಜಿಯ ರಾಮ: ಧರ್ಮದ ಗಡಿ ಮೀರಿದ ನೈತಿಕ ಸತ್ಯದ ಸಂಕೇತ!

    ಜನವರಿ 29, 2026

    ರಣವೀರ್ ಸಿಂಗ್ ವಿರುದ್ಧ ಎಫ್ಐಆರ್

    ಜನವರಿ 29, 2026

    ರಾಜ್ಯ ಪೊಲೀಸ್ ಸಿಬ್ಬಂದಿಗೆ ಭರ್ಜರಿ ಸಿಹಿಸುದ್ದಿ: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ

    ಜನವರಿ 29, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • StevenCaf ರಲ್ಲಿ ನಾನವಳಲ್ಲ ..ನಾನವಳಲ್ಲ.. ಬಿಟ್ಟುಬಿಡಿ
    • mamak24_xuPa ರಲ್ಲಿ ಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
    • Donniezew ರಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ.
    Latest Kannada News

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಜನವರಿ 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಜನವರಿ 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಜನವರಿ 30, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.