ಅಲಸೂರು ಕೇಶವ ಸೇವಾ ಸಮಿತಿ ಹಮ್ಮಿಕೊಂಡಿದ್ದ ದಿನಾಚರಣೆಯಲ್ಲಿ ನವರಸನಾಯಕ, ರಾಜ್ಯ ಸಭಾ ಸದಸ್ಯ ಜಗ್ಗೇಶ್ ಇಂದು ವಿವಿಧ ಯೋಗ ಪ್ರಕಾರಗಳನ್ನು ಪ್ರದರ್ಶಿಸಿದರು.
ಈ ವೇಳೆ ಯೋಗ ಎಂದರೆ ಹಿಂದೂಯಿಸಂ ಅಲ್ಲ, ಅದು ದೇಹಕ್ಕೆ ಸಂಬಂಧಿಸಿದ ವಿಷಯ ಎಂದರು. ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತ ಆಗಬಾರದು ನಿತ್ಯವೂ ಯೋಗ ಮಾಡಿ. ಯೋಗಾಭ್ಯಾಸದ ಫಲವಾಗಿ ಮನುಷ್ಯ ಶಾಂತಚಿತ್ತನಾಗುತ್ತಾನೆ ಎಂದು ಜಗ್ಗೇಶ್ ಹೇಳಿದ್ದಾರೆ.
Previous Articleಕಾನೂನುಬದ್ಧ ಲಿಂಗ ಬದಲಾವಣೆಗೆ ಮುಂದಾದ ಎಲಾನ್ ಮಸ್ಕ್ ಪುತ್ರ
Next Article ಶುದ್ದ ಕುಡಿಯುವ ನೀರಿಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ