Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜ಼ೀ ಕನ್ನಡ – ಕಲರ್ಸ್ ಮುಸುಕಿನ ಗುದ್ದಾಟ
    ಮನರಂಜನೆ

    ಜ಼ೀ ಕನ್ನಡ – ಕಲರ್ಸ್ ಮುಸುಕಿನ ಗುದ್ದಾಟ

    vartha chakraBy vartha chakraDecember 19, 2025No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕೆಲವು ತಿಂಗಳ ಹಿಂದೆ ʻಕರ್ಣʼ ಧಾರಾವಾಹಿ ಆರಂಭಕ್ಕೆ ಅಡಚಣೆ ಉಂಟಾಗಿದ್ದು ನೆನಪಿದೆಯೆ?
    ಆರಂಭದ ಮುನ್ನಾದಿನ ಕಲರ್ಸ್ ಕನ್ನಡ ಕಳಿಸಿದ ಒಂದು ನೋಟೀಸ್ ನಿಂದಾಗಿ ಲಾಂಚ್ ಅನ್ನೇ ಮುಂದೂಡಲಾಗಿತ್ತು.
    ʻಕರ್ಣʼ ನಾಯಕಿ ಭವ್ಯ ಗೌಡ ಕಲರ್ಸ್ ʻಬಿಗ್ ಬಾಸ್ʼ ನಿಂದ ಹೊರಬಿದ್ದಿದ್ದರೂ ಅಗ್ರಿಮೆಂಟ್ ಮುಗಿದಿರಲಿಲ್ಲ. ಹಾಗಾಗಿ ಆರು ತಿಂಗಳು ಅವರು ಪ್ರತಿಸ್ಪರ್ಧಿ ವಾಹಿನಿಯಲ್ಲಿ ನಟಿಸಲು ಸಾಧ್ಯವಿಲ್ಲ ಎಂಬುದೇ ನೋಟೀಸಿನ ಸಾರಾಂಶವಾಗಿತ್ತು.
    ಆ ಆರು ತಿಂಗಳು ಮುಗಿಯಲು ಇನ್ನೂ ಕೆಲವು ವಾರ ಬಾಕಿ ಇತ್ತು. ಕೊನೆಗೂ ಮಣಿದ ಜ಼ೀ ಕನ್ನಡ ʻಕರ್ಣʻ ಲಾಂಚ್ ಅನ್ನು ಕೆಲವು ವಾರ ಮುಂದೂಡಿತು. ಇದರಿಂದ ಅದಕ್ಕೆ ದೊಡ್ಡ ನಷ್ಟವೇನೂ ಆಗಲಿಲ್ಲ. ʻಕರ್ಣʼನಿಗೆ ಹೆಚ್ಚು ಪ್ರಚಾರ ಸಿಕ್ಕಿತಷ್ಟೆ.
    ಇದೀಗ ಕಲರ್ಸ್ ಕನ್ನಡದ ʻಗೌರಿ ಕಲ್ಯಾಣʼ ಧಾರಾವಾಹಿಗೆ ಜ಼ೀ ಕನ್ನಡ ಅಂಥದ್ದೊಂದು ತಡೆ ತಂದು ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಗುಮಾನಿ ಹರಿದಾಡುತ್ತಿದೆ. ಇದ್ದಕ್ಕಿದ್ದ ಹಾಗೆ ʻಗೌರಿ ಕಲ್ಯಾಣʼದ ಪ್ರೊಮೊಗಳನ್ನು ಕಡಿತಗೊಳಿಸಲಾಗಿದೆ. ಟೀಸರ್ ಪ್ರೊಮೊ ಪ್ರಸಾರವಾಗಿ ತಿಂಗಳು ಕಳೆದರೂ ದಿನಾಂಕ ಪ್ರಕಟಿಸಲು ಚಾನೆಲ್ ಹಿಂದೇಟು ಹಾಕುತ್ತಿದೆ.
    ನೋಡಲಾಗಿ ʻಗೌರಿ ಕಲ್ಯಾಣʼದ ತಂದೆ ಪಾತ್ರಧಾರಿಯಾಗಿ ʻಲಕ್ಷ್ಮೀ ನಿವಾಸʼದ ತಂದೆ ಅಶೋಕ್ ಜಂಬೆ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಜ಼ೀ ಕನ್ನಡ ಇಂಥ ʻಸದವಕಾಶʼ ಬಿಡಲು ಸಾಧ್ಯವೆ? ಆವೊತ್ತು ಸುಖಾಸುಮ್ಮನೆ ಕೊಕ್ಕೆ ಹಾಕಿದ್ದ ಕಲರ್ಸ್ ಈಗ ಜ಼ೀ ಹಾಕಿದ ಕೊಕ್ಕೆಯಿಂದ ನಡುಗಿಹೋಗಿದೆ ಅಂತ ಗುಸುಗುಸು. ಕಾರಣವಿಷ್ಟೆ. ʻಲಕ್ಷ್ಮೀನಿವಾಸʼ ಧಾರಾವಾಹಿ ಮುಗಿಯುವವರೆಗೂ ಕಲಾವಿದರ ಜೊತೆಗಿನ ಒಪ್ಪಂದ ಚಾಲ್ತಿಯಲ್ಲಿರುತ್ತದೆ. ʻಲಕ್ಷ್ಮೀನಿವಾಸʼ ಸಧ್ಯ ಓಡುತ್ತಿರುವ ಕುದುರೆ. ಇಷ್ಟು ಬೇಗ ಮುಗಿಯುವುದಿಲ್ಲ. ನಿಜವಾಗಿಯೂ ಕಾನೂನು ತೊಡಕಾಗಿದ್ದರೆ ಕಲರ್ಸ್ ಹೇಗೆ ಬಿಡಿಸಿಕೊಳ್ಳುತ್ತದೆ? ʼಗೌರಿ ಕಲ್ಯಾಣʼವನ್ನು ಹೇಗೆ ಬಿಡುಗಡೆ ಮಾಡುತ್ತದೆ? ಕಾದು ನೋಡಬೇಕಿದೆ. ಯಾಕೆಂದರೆ ʻಬಿಗ್ ಬಾಸ್ʼ ಮುಗಿದ ತಕ್ಷಣ ಒಟ್ಟಿಗೇ ಮೂರು ಧಾರಾವಾಹಿ ಲಾಂಚ್ ಮಾಡುವ ಸವಾಲು ಕಲರ್ಸ್ ಮುಂದಿದೆ.

    ಕಲರ್ಸ್ ಕಾನೂನು ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleದೇವಿಗೆ ಶಿವಕುಮಾರ್ ಕೇಳಿದ ಐದು ಪ್ರಶ್ನೆ!
    Next Article ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ!
    vartha chakra
    • Website

    Related Posts

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    December 22, 2025

    ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ

    December 21, 2025

    ಕೆ.ಎನ್‌.ರಾಜಣ್ಣ ನನಗೆ ಅತ್ಯಂತ ಆಪ್ತ ಎಂದ ಡಿಸಿಎಂ!

    December 21, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ

    ಕೆ.ಎನ್‌.ರಾಜಣ್ಣ ನನಗೆ ಅತ್ಯಂತ ಆಪ್ತ ಎಂದ ಡಿಸಿಎಂ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • http://freebsd.org.ua/news/27703/ on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • LouisBer on ಬುಡುಬುಡಿಕೆ ಆಡಿಸುತ್ತಾ ಹಣ, ಒಡವೆ ದೋಚಿದ | Budbudike
    • rylonnie shtori na plastikovie okna s elektroprivodom_isSn on ಮುರಸೋಳಿ ಸೆಲ್ವಂ ಎಂಬ ಗಾರುಡಿಗ.
    Latest Kannada News

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    December 22, 2025

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    December 21, 2025

    ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ

    December 21, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಯಾಕೆ ಹೆಚ್ಚು ನೋಟ್ ಪ್ರಿಂಟ್ ಮಾಡಲ್ಲ #varthachakra #noteprint #india #rbi #government #viralvideo
    Subscribe