Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    Bengaluru

    `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri

    vartha chakraBy vartha chakraMay 7, 2023Updated:May 8, 20234 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕಳೆದ ಶನಿವಾರ ಧಾರಾವಾಹಿ ಕಲಾವಿದೆ, ನಿರೂಪಕಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastri) ಒಂದು ಟ್ವೀಟ್ ಮಾಡಿದ್ದರು. ನಾನು ಉದಯ ಟಿವಿಯ `ರಾಧಿಕಾ’ ಪಯಣವನ್ನು ಮುಗಿಸಿದ್ದೇನೆ. ಮುಂದೆ ಇನ್ನೂ ಉತ್ತಮ ಹಾಗೂ ದೊಡ್ಡ ಸುದ್ದಿಯೊಂದಿಗೆ ವಾಪಸ್ಸು ಬರುತ್ತೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ! ಇದು ಟ್ವೀಟ್ ಸಾರಾಂಶ.

    `ರಾಧಿಕಾ’ ಧಾರಾವಾಹಿಯಿಂದ ಕಾವ್ಯಾ ಹೊರಬರುತ್ತಿರುವ ವಿಷಯ ಮೂಲಗಳಿಂದಲೂ ಖಚಿತಪಟ್ಟಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಕಾವ್ಯಾ (Kavya Shastri) ನಡುವಿನ ತಿಕ್ಕಾಟವಂತೆ. ನಿರ್ದೇಶಕರ ಜೊತೆಯೂ ಕಾವ್ಯಾ ಚೆನ್ನಾಗಿರಲಿಲ್ಲ ಎಂಬ ವರ್ತಮಾನ ಇದೆ. ವಿಶೇಷ ಎಪಿಸೋಡ್ಗಳಿಗಾಗಿ ಖರ್ಚು ಮಾಡಿ ಸೆಟ್ ಹಾಕಿ ಎಲ್ಲ ಕಲಾವಿದರ ದಿನಾಂಕ ಹೊಂದಿಸಿ ಶೂಟಿಂಗ್ ಫಿಕ್ಸ್ ಮಾಡಿದರೆ, ಬೆಳಗಾಗೆದ್ದು ತಾನು ಶೂಟಿಂಗ್ ಬರುವುದಿಲ್ಲ ಎಂದು ಕಾವ್ಯಾ ಇತ್ತೀಚೆಗೆ ವರಾತ ತೆಗೆದಿದ್ದರಂತೆ. ಇದರಿಂದ ಸಂಘರ್ಷ ತಾರಕಕ್ಕೆ ಏರಿತು ಎನ್ನುವುದು ಒಂದು ಕಡೆಯಿಂದ ಬಂದ ಸುದ್ದಿ. ಮಾತು ಮಾತಿಗೆ ತನ್ನನ್ನು ಬದಲಿಸಿ ಎಂಬ ಧಿಮಾಕಿನ ಮಾತಾಡಿ ಈಗ ಇರುವ ಪಾತ್ರವನ್ನೂ ಕಳೆದುಕೊಂಡಿದ್ದಾರೆ. ಇನ್ನು ಈ ವಯಸ್ಸಿಗೆ ಯಾರು ನಾಯಕಿ ಪಾತ್ರ ಕೊಡುತ್ತಾರೆ? ಹೊಂದಿಕೊಂಡು ಪಾತ್ರ ಮಾಡಬೇಕಿತ್ತು ಎಂದು ಹಿರಿಯ ಕಲಾವಿದರು ಲೊಚಲೊಚ ಅಂತ ಮಾತಾಡುತ್ತಿದ್ದಾರಂತೆ.
    ಒಮ್ಮೆ ಡೇಟ್ ಕೊಟ್ಟರೆ ಆ ದಿನಾಂಕದಂದು ಶೂಟಿಂಗ್ ಮಾಡಿಲ್ಲ ಅಂದರೂ ಸಂಭಾವನೆ ಕೊಡಿ. ಇಲ್ಲವೆಂದರೆ ನಾಳೆಯಿಂದ ಶೂಟಿಂಗಿಗೆ ಬರುವುದಿಲ್ಲ ಎಂದು ಕಾವ್ಯಾ ಧಮಕಿ ಹಾಕುತ್ತಿದ್ದರಂತೆ.

    Kavya Shastry

    ಇನ್ನು ಕಾವ್ಯಾ ಸ್ನೇಹಿತರ (Kavya Shastri) ಬಳಿ ಹೇಳಿಕೊಳ್ಳುತ್ತಿದ್ದುದೇನೆಂದರೆ, ನಿರ್ಮಾಪಕರು ಜಾಸ್ತಿ ಡೇಟ್ಸ್ ತಗೊಳ್ತ ಇರಲಿಲ್ಲ; ಪಾತ್ರಕ್ಕೆ ಒಪ್ಪಿಕೊಳ್ಳುವಾಗ ತಿಂಗಳಲ್ಲಿ 15 ದಿನವಾದರೂ ಶೂಟಿಂಗ್ ಇರುತ್ತೆ ಎಂದು ಮಾತು ಕೊಟ್ಟಿದ್ದರು. ಈಗ 8 ದಿನವೂ ಇರುವುದಿಲ್ಲ. ಹೀಗಿರುವಾಗ ಕಡಿಮೆ ದಿನಕ್ಕೆ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು? ನಾನು ಯಾವತ್ತೂ ಶೂಟಿಂಗ್, ಡಬ್ಬಿಂಗ್ಗೆ ಕೈ ಕೊಟ್ಟಿಲ್ಲ. ಈಗ ಪಾತ್ರದಲ್ಲಿ ಮುಂದುವರಿಯದಿದ್ದರೂ ಆಗಿರುವಷ್ಟಕ್ಕೆ ಡಬ್ಬಿಂಗ್ ಮುಗಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ.. ನನಗೆ ಚಾನೆಲ್ ಜೊತೆ ಸಂಬಂಧ ಮುಖ್ಯ. ನಂದಿನಿ ಧಾರಾವಾಹಿಯಲ್ಲೂ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದಾರಂತೆ.
    ಒಟ್ಟಿನಲ್ಲಿ ಕಾವ್ಯಾ ಶಾಸ್ತ್ರಿ ಉದಯದ `ರಾಧಿಕಾ’ ಬಿಟ್ಟು ಹೊರನಡೆಯುವುದು ಖಚಿತವಾದಂತಾಗಿದೆ. ಹೊಸ ನಾಯಕಿಗಾಗಿ ಆಡಿಷನ್ಸ್ ನೆಡಿತಾ ಇದೆಯಂತೆ. (Kavya Shastri)

    Also read. 

    ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency

    art ED Edge m Varthachakra ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?
    Next Article ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    vartha chakra
    • Website

    Related Posts

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    June 18, 2025

    Blackmail ಪೂಜಾರಿ ಪೊಲೀಸ್ ಬಲೆಗೆ.

    June 16, 2025

    4 Comments

    1. n4vaq on June 7, 2025 10:00 am

      where buy cheap clomid no prescription order generic clomiphene pills clomiphene generic name get cheap clomid online buying generic clomid without dr prescription can you buy clomid without insurance where to get cheap clomid

      Reply
    2. generic cialis online buy on June 10, 2025 7:53 am

      This is the big-hearted of scribble literary works I in fact appreciate.

      Reply
    3. cipro and flagyl for uti on June 12, 2025 2:23 am

      More posts like this would make the online play more useful.

      Reply
    4. stct7 on June 22, 2025 11:20 am

      cheap amoxil tablets – cheap valsartan 160mg buy combivent 100mcg for sale

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RandallcEf on ಕಾಂಗ್ರೆಸ್ ಶಾಸಕರ ಸೆಳೆಯಲು ಫಡ್ನವೀಸ್ ಯತ್ನ | Fadnavis
    • w5rpk on ನಾಗೇಂದ್ರ ರಾಜೀನಾಮೆ ಕೇಳಿಲ್ಲ ಅಂದ್ರು ಸಿಎಂ.
    • 90s1u on ಮಾರ್ಚ್ 7 ಕ್ಕೆ ರಾಜ್ಯ ಬಜೆಟ್
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe