Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Start upಗಳ ಸಾಮೂಹಿಕ ಅವನತಿಯ ಆರಂಭ?
    ರಾಷ್ಟ್ರೀಯ

    Start upಗಳ ಸಾಮೂಹಿಕ ಅವನತಿಯ ಆರಂಭ?

    vartha chakraBy vartha chakraJune 13, 2023Updated:June 13, 202328 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಅನ್ವೇಷಣೆಯ ಹಾದಿಯಲ್ಲಿ ಸೋಲು ಎಂಬುದು ಸಹಜ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಗಳು ಹೇಳುತ್ತಿರುತ್ತಾರೆ. ಒಂದು ಸಂಸ್ಥೆಯ ಗೆಲುವಿನ ಸಾಧ್ಯತೆಯ ಬಗ್ಗೆ ಸ್ಪಷ್ಟವಾದ ಖಚಿತತೆ ಇಲ್ಲದಿದ್ದರೂ ಅಂಥಾ ಸಂಸ್ಥೆಯ ತಳಹದಿಯಾಗಿರುವ ಒಂದು ವಿಶೇಷ ಐಡಿಯಾ ಮೇಲೆ ಹಣ ಹಾಕಿ ಒಂದು ರೀತಿಯ ಜೂಜಾಡುವ ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹಾಕಿ ಕಳೆದುಕೊಂಡಿದ್ದು ಅನೇಕ ಸ್ಟಾರ್ಟ್ ಅಪ್ ಗಳಲ್ಲಿ. ಯಾವತ್ತೂ ಅನೇಕ ಸ್ಟಾರ್ಟ್ ಅಪ್ ಗಳು ಆರಂಭವಾದರೆ ಅವುಗಳ ಪೈಕಿ ಗೆಲ್ಲುವುದು ಕೆಲವೇ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ಟ್ ಅಪ್ ಗಳೂ ಅವನತಿಯ ಅಂಚನ್ನು ತಲುಪಿ ಬಿಟ್ಟಿವೆ ಎಂದು ಹೇಳಲಾಗುತ್ತಿದೆ. ಇದನ್ನು ಪರಿಗಣಿಸಿ ಓರ್ವ ಹೂಡಿಕೆದಾರನಂತು ಈಗ ಸ್ಟಾರ್ಟ್ ಅಪ್ ಗಳ ಸಾಮೂಹಿಕ ಅವನತಿ ಆರಂಭವಾಗಿಬಿಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಅನೇಕ ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸಿದ ಟಾಮ್ ಲೊವೆರ್ರೋ ಹೇಳುವ ಪ್ರಕಾರ ಸ್ಟಾರ್ಟ್ ಅಪ್ ಗಳು ಸಾಯುವುದು ಸುದ್ದಿಯಾಗುವುದಿಲ್ಲ. ಏಕೆಂದರೆ ಅದು ಒಳ್ಳೆಯ ಸುದ್ದಿಯಲ್ಲ. ಕೆಲವೊಮ್ಮೆ ಸ್ಟಾರ್ಟ್ ಅಪ್ ಗಳು ಕ್ರಮೇಣ ಸಾಯುವುದಿಲ್ಲ ಆ ಸಂಸ್ಥೆಗಳು ಧಿಡೀರನೆ ಬಾಗಿಲು ಮುಚ್ಚಿಬಿಡುತ್ತವೆ. ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ ಕಂಪನಿಗಳು ಎಲ್ಲಾ ಸ್ಟಾರ್ಟ್ ಅಪ್ ಗಳು ಗೆಲ್ಲುತ್ತವೆ ಎನ್ನುವ ಭ್ರಮೆಯಲ್ಲಿರುವುದಿಲ್ಲ ಆದರೂ ಹೂಡಿಕೆ ಮಾಡಿರುತ್ತವೆ. 2021ರಲ್ಲಿ ಕೆಲವು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಸ್ಟಾರ್ಟ್ ಅಪ್ ಗಳಲ್ಲಿ ಯದ್ವಾತದ್ವಾ ಹೂಡಿಕೆ ಮಾಡಿದ್ದವು. ಆದ್ದರಿಂದ ಸಾಯಬೇಕಿದ್ದ ಸ್ಟಾರ್ಟ್ ಅಪ್ ಗಳೂ ಕೂಡ ಇನ್ನಷ್ಟು ದಿನ ಬದುಕಿ ಉಳಿದವು. ಆದರೆ ಈಗ ಹಣದ ಹರಿವು ನಿಂತಿದೆ. ಹೇಳಬೇಕೆಂದರೆ ಹಣ ಬರುತ್ತಿದ್ದ ಕೊಳವೆ ಒಣಗಿ ಹೋಗಿದೆ. ಹೊಸ ಹೂಡಿಕೆ ಬರುತ್ತಿಲ್ಲ ಹೂಡಿಕೆಯಾಗಿದ್ದ ಹಣ ಖಾಲಿಯಾಗಿದೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಹೂಡಿಕೆ ಮಾಡಿದ್ದ ಹಣ ದುರುಪಯೋಗವಾಗಿ ಯಾವುದಕ್ಕೆ ಬಳಸಲ್ಪಡಬೇಕಿತ್ತೋ ಅದಕ್ಕೆ ಬಳಕೆಯಾಗದೆ ಆ ಕಂಪನಿಗಳು ಸಾಯುವ ಹಂತ ತಲುಪಿವೆ. ಭಾರತದಲ್ಲಿ ಇಂಥಾ ಅನೇಕ ಕಂಪೆನಿಗಳಿರುವುದು ಬೇಸರದ ಸಂಗತಿ ಎಂದು ಹೇಳಲಾಗುತ್ತಿದೆ.

    ಕ್ರಂಚ್ ಬೇಸ್ ಪ್ರಕಾರ ಈ ವರ್ಷ ಒಂದರಲ್ಲೇ ಎಪ್ಪತ್ತೆರಡು ಸ್ಟಾರ್ಟ್ ಅಪ್ ಗಳು ಮುಚ್ಚಲ್ಪಟ್ಟಿವೆ. ಲೊವೆರ್ರೋ ಪ್ರಕಾರ ಮುಂದಿನ ಎರಡು ವರ್ಷಗಳು ಸ್ಟಾರ್ಟ್ ಅಪ್ ಗಳಿಗೆ ದುರಂತಮಯ ವರ್ಷಗಳಾಗಲಿವೆ.

    Verbattle
    Verbattle
    Verbattle
    art
    Share. Facebook Twitter Pinterest LinkedIn Tumblr Email WhatsApp
    Previous Articleಬಾಡಿಗೆ ಮನೆ ನಿವಾಸಿಗಳಿಗೆ ಸಚಿವ ಜಾರ್ಜ್ ಪರಿಹಾರ
    Next Article ತಾಯಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಮಗಳು
    vartha chakra
    • Website

    Related Posts

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    January 22, 2026

    ರಿಯಾಲಿಟಿ ಶೋ ಅಲ್ಲ, ಇದು ಪಕ್ಕಾ ‘ಸ್ಕ್ರಿಪ್ಟೆಡ್’ ಡ್ರಾಮಾ: ಬಿಗ್ ಬಾಸ್ ಮನೆಯ ಕರಾಳ ಸತ್ಯ ಬಯಲು?!

    January 19, 2026

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    January 19, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Daviddek on The Essence Of Gandhi Jayanthi | Gandhi Jayanthi 2023
    • Daviddek on ಕೃಷಿ ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಎಚ್ಚರಿಕೆ.
    • mine_kvSa on ಸುಟ್ಟು ಕರಕಲಾದ ನತದೃಷ್ಟರು | Attibele
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.