Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೇಡ ಜಂಗಮ ಮೀಸಲಾತಿ ಹೋರಾಟ..!!
    ಸುದ್ದಿ

    ಬೇಡ ಜಂಗಮ ಮೀಸಲಾತಿ ಹೋರಾಟ..!!

    vartha chakraBy vartha chakraJune 30, 2022Updated:June 30, 2022No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜೂ.30-ಹಿರಿಯ ವಕೀಲ ಬಿ.ಡಿ.ಹಿರೇಮಠ ರವರ ಮೇಲೆ ಸುಳ್ಳು ಆರೋಪ ಮಾಡಿ ‘ಆಟ್ರೋಸಿಟಿಸ್ ಕೇಸ್’ ದಾಖಲಿಸಿರುವುದರ ವಿರುದ್ಧ ನಗರದ ‘ಫ್ರೀಢಂ ಪಾರ್ಕ’ ನಲ್ಲಿ ರಾಜ್ಯ ಮಟ್ಟದ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಸಲಾಯಿತು.
    ಹಿರಿಯ ವಕೀಲ ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನೂರಾರು ಮಂದಿ ಪಾಲ್ಗೊಂಡು ಕೂಡಲೇ ಆಟ್ರೋಸಿಟಿಸ್ ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
    ವಿಧಾನಮಂಡಲದ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳ ಕಲ್ಯಾಣ ಸಮಿತಿ ಸದಸ್ಯ ಶಾಸಕರು, ಕಾನೂನು ದೃಷ್ಟಿಕೋನದಲ್ಲಿ ಅನುರ್ಜಿತಗೊಂಡಿರುವ ಈ ಮೂರು ಸುತ್ತೋಲೆಗಳಲ್ಲಿನ ಅಂಶಗಳನ್ನೇ ಪುನರುಚ್ಚರಿಸುತ್ತಾ, ಕಾರ್ಯಾಂಗದ ಅಧಿಕಾರಿಗಳು ಕರ್ತವ್ಯದಲ್ಲಿ, ಲೋಪವೆಸಗುವಂತೆ ಮಾಡಿ, ಅವರ ಮೇಲೆ ರಾಜಕೀಯ ಕೆಟ್ಟ ಅಕ್ರಮ ಪ್ರಭಾವವನ್ನು ಬೀರಿರುತ್ತಾರೆ ಎಂದು ಹಿರೇಮಠ ತಿಳಿಸಿದರು.
    ಬೇಡಜಂಗಮ’ ರ ಜಾತಿ ಗುಣಲಕ್ಷಣಗಳ ವೈಶಿಷ್ಯಗಳನ್ನು ಊಹಾಪೋಹದ ಕಪೋಲಕಲ್ಪಿತ ಅಭಿಪ್ರಾಯಗಳಿಂದ ಹೆಣೆದು ವ್ಯಾಖ್ಯಾನಿಸಿರುವುದು ಶಾಸಕಾಂಗದ ಹಕ್ಕೂ ಅಲ್ಲ್ಲ ಹಾಗೂ ಅಧಿಕಾರದ ಭಾಗವೂ ಅಲ್ಲ. ಕಾನೂನಿಗೆ ವಿರುದ್ಧವಾಗಿ ವೈಚಾರಿಕ ಅರಾಜಕತೆಯನ್ನು ಸೃಷ್ಟಿ ಮಾಡುವುದು, ಭಾರತ ಸಂವಿಧಾನಕ್ಕೆ ಮತ್ತು ಇತರೆ ಕಾನೂನುಗಳಿಗೆ ಬಗೆದ
    ದ್ರೋಹವಾಗಿರುತ್ತದೆ. ವೈಯಕ್ತಿಕ ಮತ್ತು ಲೋಕಸೇವಕ ಸ್ಥಾನದ ದೃಷ್ಟಿಯಿಂದ ಶಾಸಕರ ಈ ನಡುವಳಿಕೆಯು ಸಂವಿಧಾನದ
    ಅಂಶಗಳ ಉಲ್ಲಂಘಿಸಿದ ಕರ್ತವ್ಯವಾಗಿರುತ್ತದೆ ಎಂದರು.
    ಕಳೆದ ಏ.27 ರಂದು ಸಭೆ ಆರಂಭದ ಪೂರ್ವದಲ್ಲಿ ಪ್ರಯತ್ನಿಸಿದಾಗ, “ಚರ್ಚೆಗೆ ಅವಕಾಶವಿಲ್ಲ ಬಿ.ಡಿ. ಹಿರೇಮಠ ಅವರನ್ನು ಹೊರಗೆ ಕಳುಹಿಸಿ” ಎಂದು ಕೆಲವರು ಏರುದನಿಯಲ್ಲಿ ಕೂಗಿ ಅಲ್ಲದೇ ಅತ್ಯಂತ ಅವಮಾನಕರವಾಗಿ ವರ್ತಿಸಿದ್ದ ಮೇರೆಗೆ, ಸಭೆಯ ಹೊರಾಂಗಣದಲ್ಲಿ ಶಾಂತಿಯುತವಾಗಿ ಕುಳಿತು ‘ಸತ್ಯಾಗ್ರಹ’ ಮಾಡುತ್ತಿದ್ದ ಒಕ್ಕೂಟದ ರಾಜ್ಯಾಧ್ಯಕ್ಷರ ಬಳಿ ಎಂ.ಪಿ ಕುಮಾರಸ್ವಾಮಿ ಸಮಿತಿಯ ಅದ್ಯಕ್ಷರವರೇ ಬಂದು ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿ, ಸತ್ಯಾಗ್ರಹವನ್ನು ಕೈಬಿಡಲು ವಿನಂತಿಸಿದರು.
    ತದನಂತರ ಕಾನೂನುಬಾಹಿರ ಕ್ರಿಯೆಗಳನ್ನು ಸಮಿತಿಯ ಸದ್ಯಸರು ಮುಂದುವರಿಸುತ್ತಾ ಶ್ರೀ ಬಿ.ಡಿ.ಹಿರೇಮಠ ರವರ ಮೇಲೆ ಸುಳ್ಳು ಆರೋಪ ಮಾಡಿ ‘ಆಟ್ರೋಸಿಟಿಸ್ ಕೇಸ್’ ದಾಖಲಿಸಿರುವುದರ ವಿರುದ್ಧ ಹೋರಾಟ ನಡೆಸಲಾಯಿತು ಎಂದರು.

    strike ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಬೆದರಿಕೆ ಹಾಕಿದ‌ BJP ಮುಖಂಡ
    Next Article ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ರೈಲು ಹಳಿ ಮೇಲೆ ಗುಡ್ಡ ಕುಸಿತ
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts on ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ
    • vodoponijenie_nlPr on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • Новости сегодня on ತಿರುಪತಿಯಲ್ಲಿ ಜಮೀನು ಕೊಡಿಸುವುದಾಗಿ ಹೇಳಿ ಹಾಕಿದರು ನಾಮ | Tirupati
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe