Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೋದಿ ಮೇನಿಯ ನಿಜಕ್ಕೂ ವರ್ಕ್‌ ಆಗತ್ತಾ? Modi
    ರಾಜಕೀಯ

    ಮೋದಿ ಮೇನಿಯ ನಿಜಕ್ಕೂ ವರ್ಕ್‌ ಆಗತ್ತಾ? Modi

    vartha chakraBy vartha chakraMay 8, 2023Updated:May 8, 20235 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕರ್ನಾಟಕದಲ್ಲಿ ಈಗ ಮೋದಿ (Modi) ಮೇನಿಯಾ. ರೋಡ್‌ ಷೋ ಮೂಲಕ ಊರೂರಲ್ಲೂ ಹವಾ ಸೃಷ್ಟಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ! ಜನ ಮೋದಿ ಮೋದಿ ಅಂತ ಹುಯಿಲೆಬ್ಬಿಸುವುದು, ಹೂ ಎರಚುವುದು ನೋಡಲು ಕಣ್ಣಿಗೆ ಹಬ್ಬ. ಕೆಲ ಅಭಿಮಾನಿ ಮಹಿಳೆಯರಂತೂ ಕೃಷ್ಣ ಗೋಕುಲದಿಂದ ಮಥುರೆಗೆ ಬಂದಾಗ ಪ್ರಜೆಗಳು ಹೇಗೆ ಸ್ವಾಗತಿಸಿದ್ದರು ಎಂಬ ಕಥೆ ಕೇಳಿದ್ದೆವೋ ಈಗ ಹಾಗೆ ಅನ್ನಿಸುತ್ತಿದೆ ಎಂದು ಅತಿಭಾವುಕರಾಗಿದ್ದಾರೆ.
    Election ಎನ್ನುವುದು ನೆಪಮಾತ್ರ; ಬಿಜೆಪಿಗೇ ಅಧಿಕಾರ ಎಂಬಂತಿದೆ ಸಧ್ಯದ ಪರಿಸ್ಥಿತಿ.

    Modi

    ಈ ಅಬ್ಬರದ ಅಲೆಯ ಒಳಗೊಳಗೆ ಮತದಾರನ ಮನಸ್ಸಿನಲ್ಲಿ ಏನಿರಬಹುದು ಎಂಬುದು ಸಧ್ಯಕ್ಕೆ ಇನ್ನೂ ಗುಟ್ಟು. ಈ ರೀತಿಯ ರೋಡ್‌ ಷೋಗಳು ಮತದಾರರ ಒಳಮನಸ್ಸಿಗೆ ಮುಟ್ಟಬಹುದು; ಮುಟ್ಟದೆಯೂ ಇರಬಹುದು. ಜೆಡಿಎಸ್‌ ಪರ ಒಲವುಳ್ಳ ಮತದಾರರೂ ಈ ಪಾದಯಾತ್ರೆ ಕಣ್ತುಂಬಿಕೊಂಡು ಎಂಜಾಯ್‌ ಮಾಡಿರಬಹುದು. ಮುಸ್ಲಿಂ ಮತದಾರು ವಿರಳ ಸಂಖ್ಯೆಯಲ್ಲಾದರೂ ಮೋದಿ ನೋಡಲು ಕಾದಿದ್ದಿರಬಹುದು. ಕಾಂಗ್ರೆಸ್‌ ಕೈ ಬಿಡದ ಮತದಾರರೂ ಹಲವು ಸಂಖ್ಯೆಯಲ್ಲಿ ರಸ್ತೆ ಬದಿ ಜಮಾಯಿಸಿದ್ದಿರಬಹುದು. ಏಕತಾನತೆಯ ಜೀವನದಲ್ಲಿ ಜನರಿಗೆ ಈ ರೀತಿಯ ಮೆರವಣಿಗೆಗಳು ಮನರಂಜನೆ ನೀಡಬಹುದು. ತಾನೂ ಮೋದಿಯನ್ನು ನೋಡಿದೆ; ಫೊಟೊ ತೆಗೆದೆ ಎಂದು ಹೇಳಿಕೊಳ್ಳಲು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು, (Modi)  ಹೆಗ್ಗಳಿಕೆಪಡಲು ಸೀಮಿತವಾಗಬಹುದು. ಇದರರ್ಥ ಮೋದಿ ರೋಡ್‌ ಷೋ ನಿರರ್ಥಕ ಎಂದಲ್ಲ. ೧೦೦% ಮತಪರಿವರ್ತನೆ ಅಸಾಧ್ಯ ಎಂಬುದಷ್ಟೇ ಇಂಗಿತ.

    ಹಾಗೆ ನೋಡಿದರೆ ರಾಹುಲ್‌ ಗಾಂಧಿ ಪಾದಯಾತ್ರೆಗೂ ಜನಸ್ಪಂದನೆ ಚೆನ್ನಾಗಿಯೇ ಇತ್ತು. ಯುವತಿಯರು ವಿಶೇಷವಾಗಿ ಸೆಲ್ಫೀಗೆ ಮುಗಿಬಿದ್ದಿದ್ದರು. ಅವರೆಲ್ಲ ಕಾಂಗ್ರೆಸ್‌ ಗೆ ವೋಟು ಹಾಕುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. (Modi)

    Also read. 

    ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress

    art Congress m modi Varthachakra ಕಾಂಗ್ರೆಸ್ Election ನರೇಂದ್ರ ಮೋದಿ
    Share. Facebook Twitter Pinterest LinkedIn Tumblr Email WhatsApp
    Previous Articleಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    Next Article BJP ಭದ್ರಕೋಟೆಗೆ ಪೊನ್ನಣ್ಣ ಲಗ್ಗೆ | A S Ponnanna
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    June 24, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    June 20, 2025

    5 Comments

    1. cialis super active sale on June 9, 2025 1:48 am

      This is a theme which is near to my heart… Diverse thanks! Unerringly where can I notice the contact details for questions?

      Reply
    2. does flagyl treat herpes on June 10, 2025 7:45 pm

      This is the kind of content I get high on reading.

      Reply
    3. l6vbu on June 18, 2025 2:27 am

      propranolol brand – buy plavix 150mg generic methotrexate 5mg usa

      Reply
    4. aezr5 on June 23, 2025 3:25 am

      order zithromax online cheap – buy tindamax for sale buy bystolic 20mg pill

      Reply
    5. Michaelodoky on June 24, 2025 10:01 pm

      Hello pursuers of pure air !
      Smoke Purifier – Best for Kitchen & Smoke – http://bestairpurifierforcigarettesmoke.guru best smoke air purifier
      May you experience remarkable unmatched comfort !

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 28zo8 on ಬಣ್ಣದ ಮಾತಿಗೆ ಮರುಳಾಗಿ ಕಾರು ಕಳೆದುಕೊಂಡ
    • novdx on ಪುರುಷ-ಪುರುಷ ಸ್ತ್ರೀ-ಸ್ತ್ರೀ ನಡುವೆ ಇನ್ನು ಮದುವೆ? Same sex marriage
    • sre60 on ಜಾತಿ ಗಣತಿ ಸಮಾಜ ಜೋಡಿಸಲಿದೆ | Socio-Economic Caste Census
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe