Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
    ಕಲೆ

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ

    vartha chakraBy vartha chakraಅಕ್ಟೋಬರ್ 31, 20244 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಅಕ್ಟೋಬರ್, 31

    ಕರ್ನಾಟಕ ಸರ್ಕಾರ ನವೆಂಬರ್ 1 ರಂದು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಒಟ್ಟು 69 ಸಾಧಕರನ್ನು ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಇದಾಗಿದ್ದು, 1966 ರಿಂದಲೂ ಕಲೆ , ಶಿಕ್ಷಣ , ಕೈಗಾರಿಕೆ, ಸಾಹಿತ್ಯ , ವಿಜ್ಞಾನ, ಕ್ರೀಡೆ , ವೈದ್ಯಕೀಯ , ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ ಈ ಪ್ರಶಸ್ತಿಯು 5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಅವರು 2024 ರ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿ ಸಾಧಕರನ್ನು ಘೋಷಣೆ ಮಾಡಿದ್ದು ಇದರ ಜೊತೆ ವಿವಿಧ ಸಾಧನೆ ಮಾಡಿದ 50 ಪುರುಷರು ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

    2024 ರ ಕನ್ನಡ ರಾಜ್ಯೋತ್ಸವ ವಿಜೇತರ ಕ್ಷೇತ್ರ ಮತ್ತು ಹೆಸರು ಕೆಳಗೆ ನೀಡಲಾಗಿದೆ.

     

    ಜಾನಪದ ಕ್ಷೇತ್ರ

    ಶ್ರೀ. ಇಮಾಮಸಾಬ ಎಂ. ವಲ್ಲೆಪನವರ

    ಶ್ರೀ. ಅಶ್ವ ರಾಮಣ್ಣ

    ಶ್ರೀ. ಕುಮಾರಯ್ಯ

    ಶ್ರೀ. ವೀರಭದ್ರಯ್ಯ

    ಶ್ರೀ. ನರಸಿಂಹಲು (ಅಂಧ ಕಲಾವಿದ)

    ಶ್ರೀ. ಬಸವರಾಜ ಸಂಗಪ್ಪ ಹಾರಿವಾಳ

    ಶ್ರೀಮತಿ ಎಸ್.ಜಿ. ಲಕ್ಷ್ಮೀದೇವಮ್ಮ

    ಶ್ರೀ. ಪಿಚ್ಚಳ್ಳಿ ಶ್ರೀನಿವಾಸ

    ಶ್ರೀ. ಲೋಕಯ್ಯ ಶೇರ (ಭೂತಾರಾಧನೆ)

     

    ಚಲನಚಿತ್ರ-ಕಿರುತೆರೆ

    ಶ್ರೀಮತಿ ಹೇಮಾ ಚೌಧರಿ

    ಶ್ರೀ. ಎಂ ಎಸ್ ನರಸಿಂಹಮೂರ್ತಿ

     

    ಸಂಗೀತ ಕ್ಷೇತ್ರ

    ಶ್ರೀ. ಪಿ ರಾಜಗೋಪಾಲ

    ಶ್ರೀ. ಎ ಎನ್​ ಸದಾಶಿವಪ್ಪ

     

    ನೃತ್ಯ:

    ಶ್ರೀಮತಿ ವಿದುಷಿ ಲಲಿತಾ ರಾವ್,

     

    ಆಡಳಿತ  ಕ್ಷೇತ್ರ:

    ಶ್ರೀ. ಎಸ್​ ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)

     

    ವೈದ್ಯಕೀಯ ಕ್ಷೇತ್ರ:

    ಡಾ ಜೆಬಿ ಬಿಡನಹಾಳ,

    ಡಾ ಮೈಸೂರು ಸತ್ಯಾನಾರಾಯಣ.

    ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ

     

    ಸಮಾಜ ಸೇವೆ:

    ಶ್ರೀ.ವೀರಸಂಗಯ್ಯ,

    ಶ್ರೀ.ಹೀರಾಚಂದ್ ವಾಗ್ಮರೆ,

    ಶ್ರೀಮತಿ ಮಲ್ಲಮ್ಮ ಸೂಲಗಿತ್ತಿ,

    ಶ್ರೀ.ದಿಲೀಪ್ ಕುಮಾರ್.

     

    ಸಂಕೀರ್ಣ ಕ್ಷೇತ್ರ:

    ಶ್ರೀ.ಹುಲಿಕಲ್ ನಟರಾಜ್,

    ಡಾ. ಹೆಚ್ ​ಆರ್​ ಸ್ವಾಮಿ,

    ಶ್ರೀ. ಆ ನ ಪ್ರಹ್ಲಾದ ರಾವ್,

    ಶ್ರೀ.ಕೆ ಅಜಿತ್ ಕುಮಾರ್ ರೈ,

    ಶ್ರೀ. ಇರ್ಫಾನ್ ರಜಾಕ್, (ವಾಸ್ತು ಶಿಲ್ಪ)

    ಶ್ರೀ.ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರ,

     

    ಹೊರದೇಶ-ಹೊರನಾಡು:

    ಶ್ರೀ.ಕನ್ನಯ್ಯ ನಾಯ್ಡು,

    ಡಾ. ತುಂಬೆ ಮೊಹಿಯುದ್ದೀನ್,

    ಶ್ರೀ.ಚಂದ್ರಶೇಖರ್ ನಾಯಕ್

     

    ಪರಿಸರ:

    ಶ್ರೀಮತಿ ಆಲ್ಮಿತ್ರಾ ಪಟೇಲ್

     

    ಕೃಷಿ:

    ಶ್ರೀ. ಶಿವನಾಪುರ ರಮೇಶ,

    ಶ್ರೀಮತಿ ಪುಟ್ಟೀರಮ್ಮ

     

    ಮಾಧ್ಯಮ:

    ಶ್ರೀ. ಎನ್.ಎಸ್. ಶಂಕರ್,

    ಶ್ರೀ. ಸನತ್ ಕುಮಾರ್ ಬೆಳಗಲಿ,

    ಶ್ರೀ. ಎ.ಜಿ. ಕಾರಟಗಿ (ಅಮರ ಗುಂಡಪ್ಪ ಕಾರಟಗಿ),

    ಶ್ರೀ. ರಾಮಕೃಷ್ಣ ಬಡಶೇಶಿ

     

    ಶಿಲ್ಪಕಲೆ ಕ್ಷೇತ್ರ:

    ಶ್ರೀ ಬಸವರಾಜ್ ಬಡಿಗೇರ

    ಶ್ರೀ. ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)

     

    ವಿಜ್ಞಾನ-ತಂತ್ರಜ್ಞಾನ:

    ಪ್ರೊ. ಟಿ.ವಿ. ರಾಮಚಂದ್ರ,

    ಶ್ರೀ. ಸುಬ್ಬಯ್ಯ ಅರುಣನ್

     

    ಸಹಕಾರ:

    ಶ್ರೀ. ವಿರೂಪಾಕ್ಷಪ್ಪ ನೇಕಾರ

     

    ಯಕ್ಷಗಾನ :

    ಶ್ರೀ.ಕೇಶವ್ ಹೆಗಡೆ,

    ಶ್ರೀ.ಸೀತಾರಾಮ ತೋಳ್ಪಾಡಿ

     

    ಬಯಲಾಟ:

    ಶ್ರೀ. ಸಿದ್ಧಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು),

    ಶ್ರೀ. ನಾರಾಯಣಪ್ಪ ಶಿಳ್ಳೇಕ್ಯಾತ

     

    ರಂಗಭೂಮಿ:

    ಶ್ರೀಮತಿ ಸರಸ್ವತಿ ಜುಲೈಕ ಬೇಗಂ,

    ಶ್ರೀ.ಓಬಳೇಶ್ ಹೆಚ್.ಬಿ.,

    ಶ್ರೀಮತಿ ಭಾಗ್ಯಶ್ರೀ ರವಿ,

    ಶ್ರೀ ಡಿ. ರಾಮು,

    ಶ್ರೀ ಜನಾರ್ಧನ್ ಹೆಚ್‌.,

    ಶ್ರೀ ಹನುಮಾನದಾಸ ವ. ಪವಾರ.

     

    ಸಾಹಿತ್ಯ:

    ಶ್ರೀಮತಿ ಬಿ.ಟಿ. ಲಿಲಿತಾ ನಾಯಕ್ ,

    ಶ್ರೀ. ಅಲ್ಲಮಪ್ರಭು ಬೆಟ್ಟದೂರು.

    ಡಾ. ಎಂ. ವೀರಪ್ಪ ಮೊಯಿಲಿ.

    ಶ್ರೀ. ಹನುಮಂತರಾವ್ ದೊಡ್ಡಮನಿ,

    ಡಾ. ಬಾಳಾಸಾಹೇಬ್ ಲೋಕಾಪುರ,

    ಶ್ರೀ. ಬೈರಮಂಗಲ ರಾಮೇಗೌಡ.

    ಡಾ. ಪ್ರಶಾಂತ್ ಮಾಡ್ತಾ

     

    ಶಿಕ್ಷಣ:

    ಡಾ. ವಿ. ಕಮಲಮ್ಮ,

    ಡಾ. ರಾಜೇಂದ್ರ ಶೆಟ್ಟಿ.,

    ಡಾ. ಪದ್ಮಾ ಶೇಖರ್

     

    ಕ್ರೀಡೆ:

    ಶ್ರೀ. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್,

    ಶ್ರೀ. ಗೌತಮ್ ವರ್ಮ,

    ಶ್ರೀಮತಿ ಆರ್‌. ಉಮಾದೇವಿ

     

    ನ್ಯಾಯಾಂಗ:

    ಶ್ರೀ. ಬಾಲನ್

     

    ಚಿತ್ರಕಲೆ:

    ಶ್ರೀ ಪ್ರಭು ಹರಸೂರು

     

    ಕರಕುಶಲ:

    ಶ್ರೀ. ಚಂದ್ರಶೇಖರ ಸಿರಿವಂತೆ

    Verbattle
    Verbattle
    Verbattle
    art Kannada rajyostava awards Karnataka ಕರ್ನಾಟಕ ಕಲೆ ಕ್ರೀಡೆ ಚಲನಚಿತ್ರ ಚಿನ್ನ ತಂತ್ರಜ್ಞಾನ ನ್ಯಾಯ ಮೈಸೂರು ವ್ಯವಹಾರ ಶಿಕ್ಷಣ ಸರ್ಕಾರ ಸಾಹಿತ್ಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಹೇಗಿರಲಿದೆ ‘ಬಘೀರ’ ನ ಅಬ್ಬರ
    Next Article ರಾಷ್ಟ್ರೀಯ ಏಕತಾ ದಿನ
    vartha chakra
    • Website

    Related Posts

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಫೆಬ್ರವರಿ 20, 2026

    4 ಪ್ರತಿಕ್ರಿಯೆಗಳು

    1. avia master donde jugar on ಫೆಬ್ರವರಿ 11, 2026 9:17 ಅಪರಾಹ್ನ

      La plataforma Avia Masters presenta juego crash con licencia.

      Aviadores encuentran en casino digital.
      El proveedor BGaming ofrece recompensas con control de riesgo.

      La app Avia Masters puede descargarse desde Google
      Play.
      Modo con dinero real ofrece modo automático.
      Tragamonedas dispone de juegos de azar.
      Modo multiplicador dispone de x1000+.
      Aviadores pueden acceder a versión gratuita.
      Juego justo comprobable asegura legitimidad.
      El simulador Avia Masters dispone de interfaz internacional.

      Diseño de vuelo destaca en el juego.
      Guía enseña gestión de riesgos.
      Aplicaciones móviles proporcionan acceso seguro.
      Modo demo incluye entrenamiento.
      Avia Masters presenta bonos.
      Desarrollador BGaming certifica experiencia confiable.

      Edición español presenta casino 1Win.
      Jugadores usan dinero real.
      El juego Avia Masters cuenta con RTP 97%.
      Tragamonedas opera en Curazao.
      La aplicación es seguro para apostar. https://aviamasters.onl/

      Reply
    2. Pidepq on ಫೆಬ್ರವರಿ 13, 2026 6:04 ಫೂರ್ವಾಹ್ನ

      mgm sportsbook online casino betmgm play betting mgm

      Reply
    3. OLanesoume on ಫೆಬ್ರವರಿ 19, 2026 10:04 ಫೂರ್ವಾಹ್ನ

      May I simply say what a comfort to discover somebody that genuinely understands what they’re discussing over the internet. You actually realize how to bring an issue to light and make it important. A lot more people should look at this and understand this side of the story. I can’t believe you’re not more popular since you most certainly have the gift.
      byueuropaviagraonline

      Reply
    4. Qgevul on ಫೆಬ್ರವರಿ 20, 2026 5:41 ಫೂರ್ವಾಹ್ನ

      Test your luck in the best slots. In crown coins casinos, deposit bonuses and tournaments await you. Join and triumph!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಬೆಂಗಳೂರು ಕೆರೆಗಳಲ್ಲಿ ಬೋಟಿಂಗ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix ರಲ್ಲಿ ವಲಸಿಗರ ನಡುವೆ ಜಿದ್ದಾಜಿದ್ದಿನ ಪೈಪೋಟಿ (ಚಿತ್ರದುರ್ಗ ಲೋಕಸಭಾ ಕ್ಷೇತ್ರ) | Chitradurga
    • Tracymix ರಲ್ಲಿ ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್
    • LinwoodGah ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    Latest Kannada News

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಫೆಬ್ರವರಿ 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.