Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತನ್ನ ಗೋರಿ ತಾನೇ ತೋಡಿಕೊಳ್ಳುತ್ತಿರುವ ಉದಯ
    ಸುದ್ದಿ

    ತನ್ನ ಗೋರಿ ತಾನೇ ತೋಡಿಕೊಳ್ಳುತ್ತಿರುವ ಉದಯ

    vartha chakraBy vartha chakraಏಪ್ರಿಲ್ 19, 2022Updated:ಏಪ್ರಿಲ್ 19, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಉದಯ ಟಿವಿಯ ಇತ್ತೀಚಿನ ಕೆಲವು ಧಾರಾವಾಹಿಗಳನ್ನು ನೋಡಿದ್ದೀರಾ? ಮದುಮಗಳು, ಕನ್ಯಾದಾನ, ರಾಧಿಕಾ ಇತ್ಯಾದಿ.. ಥಟ್ಟನೆ ತಮಿಳಿನ ಧಾರಾವಾಹಿ ಅನ್ನಿಸಿಬಿಡುತ್ತವೆ. ಹೌದು. ಅಸಲಿಗೆ ಅವು ತಮಿಳು ರಿಮೇಕ್ ಗಳು. ಸೀನ್ ಟು ಸೀನ್ ರೀಮೇಕ್. ಎಪಿಸೋಡ್ ಆರಂಭ, ಮಧ್ಯಂತರ, ಅಂತ್ಯ ಎಲ್ಲವೂ ತಮಿಳಿನಲ್ಲಿ ಇದ್ದ ಹಾಗೇ ಇರಬೇಕು. ಹಾಗಂತ ಸನ್ ನೆಟ್ ವರ್ಕ್ ಮ್ಯಾನೇಜ್ ಮೆಂಟ್ ಆದೇಶವಂತೆ. ಚೆನ್ನೈನಲ್ಲಿ ಕೂತವರಿಗೆ ಮಾತ್ರ ಬುದ್ಧಿ ಇದೆ. ಬೆಂಗಳೂರು ಆಫೀಸಲ್ಲಿ ಕುಳಿತವರಿಗೆ ಬುದ್ಧಿ ಇಲ್ಲ. ಇದ್ದರೂ ಉಪಯೋಗಿಸುವುದು ಬೇಡ ಅನ್ನೋ  ಇರಾದೆಯಂತೆ. ಸುಪೀರಿಯಾರಿಟಿ ಕಾಂಪ್ಲೆಕ್ಸ್.

     ಅಸಲಿಗೆ ಉದಯ ವಾಹಿನಿಗೆ ವೀಕ್ಷಕರೇ ಇಲ್ಲ. ಸ್ವಲ್ಪ ಜನ ನೋಡುತ್ತಿದ್ದಾರೆ ಅಂದರೆ ಕಾರಣ ಸಿನಿಮಾ. ಜೊತೆಗೆ ಸ್ವಮೇಕ್ ಕಥೆಗಳಾದ `ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ನಯನತಾರಾ’  ತಕ್ಕಮಟ್ಟಿಗೆ ಓಡುತ್ತಿವೆ. ಈಗ ವೀಕ್ಷಕರ ನೆಚ್ಚಿನ ಚಾನೆಲ್ ಉದಯ ಅಲ್ಲವೇ ಅಲ್ಲ. ಹೀಗಿದ್ದಾಗಲೂ ಗತಕಾಲದ ವೈಭವದ ಭ್ರಮೆಯಲ್ಲಿ ಉದಯ ಕಟ್-ಎನ್-ಪೇಸ್ಟ್ ರೀಮೇಕಿಗೆ ಜೋತುಬಿದ್ದು ತನ್ನ ಗೋರಿಗೆ ತಾನೇ ಹೊಂಡ ತೋಡುತ್ತಿದೆ. ಕನ್ನಡದ ಕ್ರಿಯಾಶೀಲ ಮನಸ್ಸುಗಳನ್ನು ನಿಕೃಷ್ಟವಾಗಿ ಕಾಣುತ್ತಿದೆ. ಇದಕ್ಕೆಲ್ಲ ಸನ್ ನೆಟ್ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಪತ್ನಿ ಕಾವೇರಿ ಅವರೇ ಕಾರಣ ಅಂತ ಗುಸುಗುಸು ಓಡಾಡ್ತಿದೆ. ಬೆಂಗಳೂರು ಮುಖ್ಯಸ್ಥರಿಗೆ ಸ್ವಲ್ಪವೂ ಸ್ವಾತಂತ್ರ್ಯ ಇಲ್ಲ ಎನ್ನಲಾಗುತ್ತಿದೆ. ಕನ್ನಡ(ಉದಯ), ತಮಿಳು(ಸನ್), ತೆಲುಗು(ಜೆಮಿನಿ), ಮಲಯಾಳಂ(ಸೂರ್ಯ), ಸನ್ ಮರಾಠಿ, ಸನ್ ಬೆಂಗಾಲಿ ಭಾಷೆಗಳ ಎಲ್ಲ ಧಾರಾವಾಹಿಗಳ ಆಗುಹೋಗು ನಿರ್ಧರಿಸುವವರು ಕಾವೇರಿಯವರೇ ಅಂತೆ. ಮೂಲತಃ ಕನ್ನಡತಿ ಆಗಿದ್ದರೂ ಸ್ವಮೇಕ್ ವಿರೋಧಿ ಧೋರಣೆ ಏಕೋ ಗೊತ್ತಿಲ್ಲ; ಒಟ್ಟಿನಲ್ಲಿ ಇಂಥ ಭ್ರಮಿಷ್ಠ ನಿರ್ಧಾರಗಳಿಂದ ಉದಯವನ್ನು ಕಾಪಾಡಲು ಮ್ಯಾನೇಜ್ ಮೆಂಟೇ ಬದಲಾಗಬೇಕು ಎಂಬ ಕುಹಕ ಕಿರುತೆರೆ ವಲಯದಲ್ಲಿ ಕೇಳಿಬರುತ್ತಿದೆ.

    #dubbing #kannada #nagini #raghavendrahunsur #seriel #zeekannada
    Share. Facebook Twitter Pinterest LinkedIn Tumblr Email WhatsApp
    Previous Articleರವಿ ಬೆಳಗೆರೆಗೆ ಅಪಮಾನ ಮಾಡಿತ್ತಾ ಸ್ಟಾರ್ ಸುವರ್ಣ…?
    Next Article ಗೆದ್ದು ಬೀಗುತ್ತಿರುವ ಜೀ ಕನ್ನಡಕ್ಕೆ ಬೀಳುವುದೇ ಕಡಿವಾಣ?
    vartha chakra
    • Website

    Related Posts

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ನಮಾಜ್ ಮಾಡಿ ಸಸ್ಪೆಂಡ್ ಆದ.

    ಮೇ 2, 2025

    ವಕೀಲ್ ಸಾಬ್ ಜೈಲಿಂದ ಬಿಡುಗಡೆ

    ಏಪ್ರಿಲ್ 30, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Geraldnax ರಲ್ಲಿ ಕರೆಂಟ್ ಕಳ್ಳತನ ‌ಮಾಡಿದ ಕುಮಾರಸ್ವಾಮಿ | Kumaraswamy
    • сервисные центры москвы ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • Geraldnax ರಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಗೆ ಸಿಎಂ ಪುಲ್ ಖುಷ್ | Congress Guarantee Schemes
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Pakistan How ಈಸ್ ದ ಜೋಶ್ ! #india #pakistan #facts #war #warzone #news #modi #soldier #worldnews
    Subscribe