Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಭಾರತೀಯ STARTUPಗೆ ತೀವ್ರ ಹಿನ್ನಡೆ!
    ವಾಣಿಜ್ಯ

    ಭಾರತೀಯ STARTUPಗೆ ತೀವ್ರ ಹಿನ್ನಡೆ!

    vartha chakraBy vartha chakraಮೇ 21, 2022Updated:ಮೇ 24, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ನವದೆಹಲಿ: ಭಾರತೀಯ ಸ್ಟಾರ್ಟ್‌ಅಪ್ ಕ್ಷೇತ್ರ ತೀವ್ರ ಹಿನ್ನಡೆ ಸಾಧಿಸಿದ್ದು, ಕಳೆದ ಏಪ್ರಿಲ್‌ನಲ್ಲಿ ಕೇವಲ $1.6 ಶತಕೋಟಿ ಸಂಗ್ರಹಿಸಿವೆ. ಈ ಮೊತ್ತ ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹಿಸಿದ ಬಂಡವಾಳದ ಅರ್ಧದಷ್ಟು ಎಂದು IV CA-EY ನ ಇತ್ತೀಚಿನ ವರದಿ ಹೇಳಿದೆ. Verse ಇನ್ನೋವೇಶನ್ ಡೈಲಿಹಂಟ್ ಮತ್ತು ಜೋಶ್‌ನ ಮೂಲ ಕಂಪನಿ ಕಳೆದ ತಿಂಗಳು ಅತಿ ಹೆಚ್ಚು ಹಣವನ್ನು ಸಂಗ್ರಹಿಸಿವೆ. ಭಾರತೀಯ ಸ್ಟಾರ್ಟ್‌ಅಪ್ ಉದ್ಯಮ ಈಗ ಆಶಾದಾಯಕವಾಗಿಲ್ಲ. ಕೋವಿಡ್ 19 ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದ ಸ್ಟಾರ್ಟ್ ಅಪ್‌ಗಳು ಈಗ ರಷ್ಯಾ-ಉಕ್ರೇನ್ ಯುದ್ಧದ ತೀವ್ರತೆಯನ್ನು ಎದುರಿಸುತ್ತಿವೆ. ಈ ಪರಿಸ್ಥಿತಿ ಬಂಡವಾಳ ಸಂಗ್ರಹ ಕಾರ್ಯಕ್ಕೆ  ಹಿನ್ನಡೆಯನ್ನುಂಟುಮಾಡಿದೆ.

    ಏಪ್ರಿಲ್ 2022ರಲ್ಲಿ ಯಾವುದೇ ಭಾರತೀಯ ಸ್ಟಾರ್ಟ್‌ಅಪ್ ಬಿಲಿಯನ್ ಡಾಲರ್ ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸಿಲ್ಲ. 2022ರ ಮೊದಲ ತ್ರೈಮಾಸಿಕದಲ್ಲಿ ನಿಗದಿಪಡಿಸಿದ ವೇಗವನ್ನು ಗಮನಿಸಿದರೆ ಸಾಕಷ್ಟು ಆಘಾತಕಾರಿಯಾಗಿದೆ ಎಂದು ಸ್ಟಾರ್ಟ್ ಅಪ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಯುನಿಕಾರ್ನ್ ರಚನೆಯಲ್ಲಿನ ನಿಧಾನಗತಿಯು ಮುಂದಿನ ಎರಡು ತಿಂಗಳವರೆಗೆ ಇರಬಹುದು ಎಂದು ಅಭಿಪ್ರಾಯಪಡಲಾಗಿದೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಪ್ರಸ್ತುತ ಹೂಡಿಕೆದಾರರಿಂದ ಲಾಭದಾಯಕತೆಯ ಮೇಲೆ ಕೇಂದ್ರೀಕರಿಸಲು ಒತ್ತಡವನ್ನು ಎದುರಿಸುತ್ತಿವೆ ಎಂದು ಉದ್ಯಮಿ ಗೌರವ್ ವಿಕೆ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.

    ಆದರೆ, ಇದು ಕೇವಲ ಒಂದು ಸಣ್ಣ ಕುಸಿತವಾಗಿದೆ ಎಂದು ಹಲವು ತಜ್ಞರು ಹೇಳಿದ್ದಾರೆ. ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸುವ ಸ್ಟಾರ್ಟ್‌ಅಪ್‌ಗಳಲ್ಲಿ ಸ್ಪಷ್ಟವಾದ ನಿಧಾನಗತಿಯು ಕೇವಲ ಸ್ಪೀಡ್ ಬ್ರೇಕರ್ ಆಗಿದೆ” ಎಂದು ಇಂಡಿಯನ್ ಏಂಜಲ್ ನೆಟ್‌ವರ್ಕ್‌ನಲ್ಲಿ ಹೂಡಿಕೆ ವೃತ್ತಿಪರರಾದ ಶಹನ್ ಸುದ್ ಹೇಳಿದ್ದಾರೆ.

    ಡೀಲ್‌ಗಳು ಇನ್ನೂ ನಡೆಯುತ್ತಿರಬಹುದು. ಆದರೆ ಸದ್ಯಕ್ಕೆ ಔಪಚಾರಿಕವಾಗಿ ಘೋಷಿಸಲಾಗುತ್ತಿಲ್ಲ ಎಂದು ಸಕ್ಸೀಡ್ ಇಂಡೋವೇಷನ್ ಫಂಡ್‌ನ ವ್ಯವಸ್ಥಾಪಕ ಪಾಲುದಾರ ವಿಕ್ರಾಂತ್ ವರ್ಷ್ನಿ ತಿಳಿಸಿದ್ದಾರೆ.

    indian startups News
    Share. Facebook Twitter Pinterest LinkedIn Tumblr Email WhatsApp
    Previous Articleಪಠ್ಯ ಪುಸ್ತಕ ಕೇಸರಿಕರಣ-ಬಿಜೆಪಿ ಶಾಸಕ ಕಿಡಿ ಕಿಡಿ
    Next Article ಭೋರ್ಗರೆದು ಹರಿಯುತ್ತಿದೆ ಹೊಗೆನಕಲ್ ಜಲಪಾತ
    vartha chakra
    • Website

    Related Posts

    ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.

    ಮೇ 26, 2025

    ಮೆಟ್ರೋದಲ್ಲಿ ಹೀಗೆಲ್ಲಾ ಮಾಡುತ್ತಾರೆ ಹುಷಾರ್..

    ಜನವರಿ 2, 2025

    ಐಶ್ವರ್ಯಾ ಗೌಡ ವಂಚನೆಯ ಮತ್ತೊಂದು ಪುರಾಣ

    ಜನವರಿ 2, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಿಜೆಪಿ ರವಿಕುಮಾರ್ ವಿರುದ್ಧ ಹೆಬ್ಬಾಳ್ಕರ್ ಕೆಂಡ !

    ಸಿದ್ದರಾಮಯ್ಯ ನಡೆಗೆ ಕಿರಣ್ ಮಜುಂದಾರ್ ಬೇಸರ.

    ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !

    ಉಡುಪಿಯ ಕಾಲ್ ಸೆಂಟರ್ ಕೆಲಸ ನೋಡಿ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • qjp62 ರಲ್ಲಿ ಸುರ್ಜೆವಾಲಾ ವಿರುದ್ಧ ಮಂತ್ರಿಗಳ ಬಂಡಾಯ | Randeep Surjewala
    • 09qsx ರಲ್ಲಿ ಬೆಂಗಳೂರಿನಲ್ಲಿ ಹುಡುಗಿಯರೇ ಹೆಚ್ಚು ನಾಪತ್ತೆ.
    • 6v0nh ರಲ್ಲಿ ಪ್ರಜ್ವಲ್ ವಿರುದ್ಧ ಮತ್ತೊಂದು ಎಫ್ ಐ ಆರ್.
    Latest Kannada News

    ಬಿಜೆಪಿ ರವಿಕುಮಾರ್ ವಿರುದ್ಧ ಹೆಬ್ಬಾಳ್ಕರ್ ಕೆಂಡ !

    ಜುಲೈ 3, 2025

    ಸಿದ್ದರಾಮಯ್ಯ ನಡೆಗೆ ಕಿರಣ್ ಮಜುಂದಾರ್ ಬೇಸರ.

    ಜುಲೈ 3, 2025

    ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !

    ಜುಲೈ 3, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಆರ್ ಸಿಬಿ ಆಟಗಾರನ ಆ ವಿಡಿಯೋ! #viralvideo #news #yashdayal #rcbfans #reel #facts #karnataka #rcb
    Subscribe