Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಯಾನಂದ್ ಗೆ ಯಾಕೆ ಶಿಕ್ಷೆ !
    ಅಪರಾಧ

    ದಯಾನಂದ್ ಗೆ ಯಾಕೆ ಶಿಕ್ಷೆ !

    vartha chakraBy vartha chakraಜೂನ್ 6, 202518 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.6-ಎರಡು ವರ್ಷಗಳಿಂದ ನಗರ ಪೊಲೀಸ್ ಆಯುಕ್ತರಾಗಿ ಹಲವು ಸವಾಲಿನ ಪ್ರಕರಣಗಳನ್ನು ನಿಭಾಯಿಸಿ ದಕ್ಷತೆ ಪ್ರಮಾಣಿಕತೆಯಿಂದ ಹಗಲು ರಾತ್ರಿ ಕೆಲಸ ಮಾಡಿದ ನಿಷ್ಠಾವಂತರಾಗಿದ್ದ ದಯಾನಂದ ಅವರನ್ನು ಅಮಾನತು ಮಾಡಿರುವುದಕ್ಕೆ ಪೊಲೀಸ್ ಅಧಿಕಾರಿಗಳು,ನಿವೃತ್ತ ಅಧಿಕಾರಿಗಳಿಂದ ಮಾತ್ರವಲ್ಲ,ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
    ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದೇ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಅದರಲ್ಲೂ ಗುಪ್ತದಳದಲ್ಲಿ ನಾಲ್ಕೈದು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿ ಸೂಕ್ಷ್ಮ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಯಶಸ್ವಿ ಕೆಲಸ ಮಾಡಿದ ದಯಾನಂದ ಅವರನ್ನು ಅಮಾನತುಮಾಡಿರುವುದು ಸರಿಯಲ್ಲ ಎನ್ನುವ ಖಂಡನೆ ವ್ಯಕ್ತವಾಗಿದೆ.
    ದಯಾನಂದ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರಿದೆ,ಅವರ ಪ್ರಾಮಾಣಿಕತೆಯನ್ನು ಕಾಂಗ್ರೆಸ್‌,ಬಿಜೆಪಿ, ಜೆಡಿಎಸ್ ಪಕ್ಷಗಳ ಹಿರಿಯ ನಾಯಕರುಗಳು ಮೆಚ್ಚಿ ಮಾತನಾಡುತ್ತಾರೆ,ಆದರೆ ಅಂತಹ ಐಪಿಎಸ್ ಅಧಿಕಾರಿಗೆ ಅಮಾನತು ಬಹುಮಾನ ನೀಡಿರುವುದು ಅಧಿಕಾರಿಗಳ‌ ಎದೆಗುಂದಿಸುವ ಕೆಲಸ ಎನ್ನಲಾಗಿದೆ.
    ಲಜ್ಜೆ ಗೆಟ್ಟ ರಾಜಕಾರಣಿಗಳೇ ಇಷ್ಟು ಎಂದು ದೂರುವ ನಿವೃತ್ತ ಹಿರಿಯ ಪೊಲೀಸ್ ಐಪಿಎಸ್ ಅಧಿಕಾರಿಗಳು ತಮ್ಮ ಕುರ್ಚಿಯನ್ನು ಅಥವಾ ಅಧಿಕಾರವನ್ನು ಉಳಿಸಿಕೊಳ್ಳಲು ಹಿರಿಯ ಅಧಿಕಾರಿಗಳನ್ನು
    ಈ ಬಲಿ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರಚಾರದ ಹಿಂದೆ ಬಿದ್ದು ರಾಜ್ಯ ಸರ್ಕಾರ ಕೈಗೊಂಡ ಎಡವಟ್ಟಿನ ನಿರ್ಧಾರವನ್ನು ದಯಾನಂದ ಅವರು ವಿರೋಧಿಸಿದ್ದಾರೆ, ಮೆರವಣಿಗೆ ಮಾಡಲು ಅವರು ಅನುಮತಿ ನೀಡಿರಲಿಲ್ಲ ಅವರ ಸಲಹೆ ಸ್ವೀಕರಿಸಿದ್ದರೆ 11ಮಂದಿ ಸಾವು ಆಗುತ್ತಿರಲಿಲ್ಲ ಎನ್ನುವ ಹಿರಿಯ ಅಧಿಕಾರಿಗಳು ಅಂತಹ ನಿಷ್ಟುರ ಅಧಿಕಾರಿಯನ್ನು ಅಮಾನತು ಮಾಡಿರುವುದನ್ನು ಖಂಡಿಸಿದ್ದಾರೆ.
    ಒತ್ತಡವಿದ್ದರೆ ವರ್ಗಾವಣೆ ಮಾಡಬಹುದಿತ್ತು,ಆದರೆ ಯಾರೋ ಮಾಡಿದ ತಪ್ಪಿಗೆ ದಯಾನಂದ್ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
    ದಯಾನಂದರವರು ಮೌಖಿಕವಾಗಿ “ವಿಕ್ಟರಿ ಪರೇಡ್” ತಕ್ಷಣಕ್ಕೆ ಬೇಡ ಎಂದು ವಿನಂತಿಸಿದರೂ ಮುಖ್ಯಮಂತ್ರಿ ಆಗಲಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಕೇಳಲಿಲ್ಲ ಎಂದು ಮಾಹಿತಿ ನಮಗಿದೆ ಇದನ್ನು ನ್ಯಾಯಾಲಯದಲ್ಲಿ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
    ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ರವರು ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ರಾಜ್ಯ ಮುಖ್ಯ ಕಾರ್ಯದರ್ಶಿ ಪೊಲೀಸ್ ಮಹಾನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು,ಅದನ್ನು ಬಿಟ್ಟು ಹಗಲು ರಾತ್ರಿ ಕೆಲಸ‌ ಮಾಡಿದ ದಯಾನಂದ ಅವರ ಮೇಲೆ ಕ್ರಮ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ‌.
    ದಯಾನಂದ ಅವರ ಅಮಾನತ್ತು ಆದೇಶ ಹಿಂಪಡೆದು ಕೆಲಸಕ್ಕೆ ಹಾಜರಾಗಲು ಸರ್ಕಾರ ಆದೇಶಿಸಬೇಕೆಂದು ನಿವೃತ್ತ ಐಪಿಎಸ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.

    ಕಾಂಗ್ರೆಸ್ ಜೆಡಿಎಸ್ ನ್ಯಾಯ ಬಿಜೆಪಿ ಬೆಂಗಳೂರು ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಸಲಿ ಕಾರಣ ಇಲ್ಲಿದೆ.
    Next Article ಗಾಯಾಳು ಡಿಸಿಪಿ ಸೈದುಲ್ ಮಾಡಿದ ಕೆಲಸ ಗೊತ್ತಾ ?
    vartha chakra
    • Website

    Related Posts

    ಇದು ಮಂತ್ರಿ ಎಂ.ಬಿ.ಪಾಟೀಲ್‌ ಕನಸು.

    ಜೂನ್ 13, 2025

    ಕರಾವಳಿ, ಮಳೆನಾಡಿಗೆ ವಿಶೇಷ ಕಾರ್ಯಪಡೆ.

    ಜೂನ್ 13, 2025

    ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

    ಜೂನ್ 13, 2025

    18 ಪ್ರತಿಕ್ರಿಯೆಗಳು

    1. Patrickblerm on ಜೂನ್ 12, 2025 4:35 ಅಪರಾಹ್ನ

      https://semaglupharm.com/# semaglutide for diabetes

      Reply
    2. AlfonsoFlolf on ಜೂನ್ 13, 2025 9:49 ಫೂರ್ವಾಹ್ನ

      simvastatin to lipitor conversion: Cheap Lipitor 10mg / 20mg / 40mg – Discreet shipping for Lipitor

      Reply
    3. Patrickblerm on ಜೂನ್ 13, 2025 9:49 ಫೂರ್ವಾಹ್ನ

      https://semaglupharm.com/# Semaglu Pharm

      Reply
    4. JamesGon on ಜೂನ್ 13, 2025 2:04 ಅಪರಾಹ್ನ

      https://semaglupharm.com/# rybelsus clinical trials

      Reply
    5. AlfonsoFlolf on ಜೂನ್ 13, 2025 3:56 ಅಪರಾಹ್ನ

      Semaglu Pharm: Semaglutide tablets without prescription – SemagluPharm

      Reply
    6. Albertohog on ಜೂನ್ 13, 2025 9:10 ಅಪರಾಹ್ನ

      п»їBuy Rybelsus online USA Semaglu Pharm Semaglu Pharm

      Reply
    7. AlfonsoFlolf on ಜೂನ್ 13, 2025 10:07 ಅಪರಾಹ್ನ

      PredniPharm: prednisone brand name india – Predni Pharm

      Reply
    8. BillyScout on ಜೂನ್ 14, 2025 7:26 ಫೂರ್ವಾಹ್ನ

      buy generic prednisone online: prednisone 54 – PredniPharm

      Reply
    9. Patrickblerm on ಜೂನ್ 14, 2025 8:21 ಫೂರ್ವಾಹ್ನ

      https://semaglupharm.com/# SemagluPharm

      Reply
    10. AlfonsoFlolf on ಜೂನ್ 14, 2025 10:12 ಫೂರ್ವಾಹ್ನ

      Rybelsus 3mg 7mg 14mg: SemagluPharm – Rybelsus side effects and dosage

      Reply
    11. Patrickblerm on ಜೂನ್ 14, 2025 1:46 ಅಪರಾಹ್ನ

      http://semaglupharm.com/# FDA-approved Rybelsus alternative

      Reply
    12. Albertohog on ಜೂನ್ 14, 2025 3:49 ಅಪರಾಹ್ನ

      USA-based pharmacy Lipitor delivery Affordable Lipitor alternatives USA No RX Lipitor online

      Reply
    13. AlfonsoFlolf on ಜೂನ್ 14, 2025 4:05 ಅಪರಾಹ್ನ

      prednisone 54899: prednisone uk – over the counter prednisone medicine

      Reply
    14. BillyScout on ಜೂನ್ 14, 2025 7:23 ಅಪರಾಹ್ನ

      Rosuvastatin tablets without doctor approval: rosuvastatin side effects muscle pain – Buy statins online discreet shipping

      Reply
    15. Albertohog on ಜೂನ್ 14, 2025 9:32 ಅಪರಾಹ್ನ

      rosuvastatin and fenofibrate tablets Crestor Pharm stopping crestor abruptly

      Reply
    16. Patrickblerm on ಜೂನ್ 15, 2025 12:07 ಫೂರ್ವಾಹ್ನ

      https://semaglupharm.com/# Rybelsus for blood sugar control

      Reply
    17. BillyScout on ಜೂನ್ 15, 2025 1:17 ಫೂರ್ವಾಹ್ನ

      Lipi Pharm: Lipi Pharm – USA-based pharmacy Lipitor delivery

      Reply
    18. AlfonsoFlolf on ಜೂನ್ 15, 2025 3:26 ಫೂರ್ವಾಹ್ನ

      price of prednisone tablets: PredniPharm – prednisone where can i buy

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇದು ಮಂತ್ರಿ ಎಂ.ಬಿ.ಪಾಟೀಲ್‌ ಕನಸು.

    ಕರಾವಳಿ, ಮಳೆನಾಡಿಗೆ ವಿಶೇಷ ಕಾರ್ಯಪಡೆ.

    ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

    ಅಹಮದಾಬಾದ್ ನಲ್ಲಿ ವಿಮಾನ ದುರಂತ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AlfonsoFlolf ರಲ್ಲಿ ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru
    • Patrickblerm ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • Albertohog ರಲ್ಲಿ ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ :ಈಶ್ವರ ಖಂಡ್ರೆ | Eshwar Khandre
    Latest Kannada News

    ಇದು ಮಂತ್ರಿ ಎಂ.ಬಿ.ಪಾಟೀಲ್‌ ಕನಸು.

    ಜೂನ್ 13, 2025

    ಕರಾವಳಿ, ಮಳೆನಾಡಿಗೆ ವಿಶೇಷ ಕಾರ್ಯಪಡೆ.

    ಜೂನ್ 13, 2025

    ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

    ಜೂನ್ 13, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬಿಲ್ಡಿಂಗ್ ಮೇಲೆ ಬಿತ್ತು 58,000 ಲೀಟರ್ ತೈಲವಿದ್ದ ವಿಮಾನ #flightcrash #flighttakeoff #ahmedabadairport
    Subscribe