ಬೆಂಗಳೂರು.ಅ 1೦-
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ಅಕ್ಟೋಬರ್ 14 ರಂದು ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ. ಸೆಷನ್ಸ್ ಕೋರ್ಟ್ ನ್ಯಾ. ಜೈಶಂಕರ್ ಇಂದು ವಿಚಾರಣೆಯನ್ನು ಮುಕ್ತಾಯಗೊಳಿಸಿ ಅ.14 ರಂದು ಜಾಮೀನು ಅದೇಶ ಪ್ರಕಟಿಸುವುದಾಗಿ ತಿಳಿಸಿದರು.
ಮೊದಲು ವಾದ ಮಂಡಿಸಿದ್ದ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪೊಲೀಸರ ತನಿಖೆಯನ್ನು ಕಟುವಾಗಿ ಟೀಕಿಸಿ, ತನಿಖೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಬಳಿಕ ವಾದ ಮಂಡಿಸಿದ ಎಸ್ ಪಿ ಪಿ ಪ್ರಸನ್ನ ಕುಮಾರ್, ನಾಗೇಶ್ ಎತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದರು. ಇಂದು ಸಹ ನ್ಯಾಯಾಧೀಶರ ಮುಂದೆ ಇಬ್ಬರು ವಾದ – ಪ್ರತಿವಾದವನ್ನು ಮಂಡಿಸಿದ್ದು ಇಬ್ಬರ ವಾದಗಳು ಅಂತ್ಯವಾದ ಬಳಿಕ ನ್ಯಾಯಾಧೀಶರು ತಮ್ಮ ತೀರ್ಪನ್ನು ಅಕ್ಟೋಬರ್ 14 ಕ್ಕೆ ಕಾಯ್ದಿರಿಸಿದ್ದಾರೆ.
A1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸಹ ಬುಧವಾರ ಪೂರ್ಣಗೊಳಿಸಿದ್ದ ಕೋರ್ಟ್ ಅ.14 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
5 ಪ್ರತಿಕ್ರಿಯೆಗಳು
buying clomid without prescription where can i buy cheap clomid pill how to get cheap clomid can i order cheap clomiphene for sale buy clomiphene where buy clomiphene without dr prescription buy cheap clomid price
More articles like this would frame the blogosphere richer.
I’ll certainly carry back to read more.
inderal 10mg us – plavix order methotrexate tablet
amoxicillin us – amoxicillin tablet ipratropium over the counter