ಗದಗ: ನನ್ನ 75ನೇ ಹುಟ್ಟುಹಬ್ಬ ನಾವು ಮಾಡ್ಕೊತಿದ್ರೆ ಬಿಜೆಪಿಯವರಿಗೆ ಭಯ ಶುರುವಾಗಿದೆ ಅಂತ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ ಪ್ರತಿಕ್ರಿಯಿಸಿದರು.
ಈ ದೇಶದಲ್ಲಿ ಕಾಂಗ್ರೆಸ್ ನವರಿಗೆ ಭಯ ಪಡೋ ಪ್ರಶ್ನೇನೇ ಇಲ್ಲ. ದೇಶದಲ್ಲಿ ಅಲ್ಲಿ ಇಲ್ಲಿ ಸ್ವಲ್ಪ ಕಾಂಗ್ರೆಸ್ ಉಳಿದುಕೊಂಡಿದೆ. ಅಲ್ಲಿ ಕಾಂಗ್ರೆಸ್ ನವರು ಜಾತ್ರೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಹೆಸರಿನಲ್ಲಿ ರಾಜಕೀಯ ಜಾತ್ರೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ.
ಕಾಂಗ್ರೆಸ್ ನ ಅಸ್ತಿತ್ವ ಪೂರ್ತಿ ಹೋಗಿದೆ. ಈಗ ಅದನ್ನು ಉಳಿಸಿಗೋಬೇಕು ಅಂತ ಹೇಳಿ ಕೇರಳದಿಂದ ಆಂಧ್ರದವರೆಗೂ ಕಾಲ್ನಡಿಗೆ ನಡೆಸ್ತೀನಿ ಅಂತಾರೆ.
ಸಿದ್ದರಾಮಯ್ಯ ತಾವು ಜನರ ಕಣ್ಣಲ್ಲಿ ಮುಚ್ಚಿ ಹೋಗ್ತೀವಿ ಅಂತಾ ಹೆಸರು ಉಳಿಯಲಿ, ರಾಜಕೀಯವಾಗಿ ಉಳಿಯಲಿ ಅಂತಾ ಉತ್ಸವ ಮಾಡಿಕೋತಿದಾರೆ ಅಂತಾ ವ್ಯಂಗ್ಯವಾಡಿದರು.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022

