Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚಿತ್ರದುರ್ಗದಲ್ಲಿ ಮುರುಗೇಶನ ಲೀಲೆ!
    ಸುದ್ದಿ

    ಚಿತ್ರದುರ್ಗದಲ್ಲಿ ಮುರುಗೇಶನ ಲೀಲೆ!

    vartha chakraBy vartha chakraNovember 13, 2022Updated:November 13, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಚಿತ್ರದುರ್ಗ,ನ.13- ಮುರುಘಾಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸುವ ಪಿತೂರಿ ನಡೆದಿದೆ ಎಂಬ ದೂರಿನ ಸಂಬಂಧ ಮಠದ ಮಾಜಿ ಆಡಳಿತಾಧಿಕಾರಿ
    ಎಸ್​.ಕೆ.ಬಸವರಾಜನ್​ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
    ಆದರೆ ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದು, ಇದೆಲ್ಲವೂ ‘ಮುರುಗೇಶ ಮಾಡಿಸಿದ್ದು’ ಎನ್ನುತ್ತಿದ್ದಾನೆ. ಎಲ್ಲವೂ ‘ಮುರುಗೇಶನ ಲೀಲೆ’ ಎಂದು ಮಠದ ದೈವದ ಮೇಲೆ ಹೇಳುತ್ತಿದ್ದಾನೆ. ನಾನೇನು ಪಿತೂರಿ ಮಾಡಿಲ್ಲ ಎಂದಿದ್ದಾನೆ.
    ನಾಳೆಗೆ ಎಸ್​.ಕೆ.ಬಸವರಾಜನ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ನ. 9ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಮಠದ ಉಸ್ತುವಾರಿ ಬಸವಪ್ರಭುಶ್ರೀಗಳು ಎಸ್​.ಕೆ.ಬಸವರಾಜನ್​ ವಿರುದ್ಧ ದೂರು ನೀಡಿದ್ದರು.
    ಸ್ವಾಮೀಜಿ ವಿರುದ್ಧ ಈಗಾಗಲೇ ಎರಡು ಪೋಕ್ಸೋ ಕೇಸ್ ದಾಖಲಾಗಿವೆ. ಈ ಎರಡು ಕೇಸ್ ಸಂಬಂಧ ಪೊಲೀಸರು ಸಂತ್ರಸ್ತರ ಬಾಲಕಿಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಎರಡು ಪೋಕ್ಸೋ ಕೇಸ್ ಪೈಕಿ ಮೊದಲನೇ ಪ್ರಕರಣ ಸಂಬಂಧ, ಮುರುಘಾ ಶ್ರೀ ಆಪ್ತ ಸಹಾಯಕ ಮಹಾಲಿಂಗಪ್ಪ, ಅಡುಗೆ ಭಟ್ಟ ಕರಿಬಸಪ್ಪ ಮತ್ತು, ಇನ್ನೊಬ್ಬ ಸಹಾಯಕ ಮಲ್ಲಿಕಾರ್ಜುನ ಹಾಗೂ ಆಫೀಸ್ ಬಾಯ್ ಪ್ರಜ್ವಲ್. ಈ ನಾಲ್ವರ ಹೇಳಿಕೆಗಳನ್ನ ಸಾಕ್ಷಿಯಾಗಿ ಪೊಲೀಸರು ಪಡೆದಿದ್ದಾರೆ.
    ಇವರು ಪೊಲೀಸರ ಮುಂದೆ ಕೊಟ್ಟಿರುವ ಹೇಳಿಕೆಗಳೇ ಬೆಚ್ಚಿ ಬೀಳಿಸುತ್ತಿವೆ.
    ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವಂತೆ ಈ ಸ್ವಾಮಿಜಿ ಬಾಲಕಿಯರನ್ನ ಕರೆಸಿಕೊಳ್ಳಲು ಪ್ರತ್ಯೇಕ ಬಾಗಿಲನ್ನು ಬಳಸುತ್ತಿದ್ದ. ತನ್ನ ಕಾಮದ ಚಪಲ ತೀರಿಸಿಕೊಳ್ಳಲು ದಿನಕೊಬ್ಬರಂತೆ, ವಾರಕ್ಕೊಬ್ಬರಂತೆ ಬಾಲಕಿಯರ ಹೆಸರುಗಳನ್ನ ಪಟ್ಟಿ​ ಮಾಡಿಟ್ಟುಕೊಳ್ಳುತ್ತಿದ್ದು ಅದನ್ನು ‌ ವಾರ್ಡನ್ ರಶ್ಮಿಗೆ ಕೊಟ್ಟು ತನಗೆ ಬೇಕೆನಿಸಿದಾಗ ಬಾಲಕಿಯರನ್ನ ಖಾಸಗಿ ರೂಮಿಗೆ ಕರೆಸಿಕೊಳ್ಳುತ್ತಿದ್ದು ಹೀಗೆ 10ಕ್ಕೂ ಹೆಚ್ಚು ಬಾಲಕಿಯರಿಗೆ ನಾಲ್ಕೈದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.
    ಇಷ್ಟೇ ಅಲ್ಲದೆ, ಮದ್ಯಪಾನ, ಕಾಮಪುರಾಣ, ಹೆದರಿಸಿ ಬೆದರಿಸುವ ದುಷ್ಟತನ ಈ ಸ್ವಾಮಿಗೆ ಇತ್ತು ಎನ್ನುವ ಸಂಗತಿಯೂ ಬಯಲಾಗಿತ್ತು. ಅದೇನಂದ್ರೆ ಈ ಕಾಡುಮೃಗದ ಕೊಠಡಿಗೆ ವಾರ್ಡನ್ ರಶ್ಮಿ ಬಾಲಕಿಯರನ್ನು ಬಲವಂತವಾಗಿ ತಳ್ಳುತ್ತಿದ್ದಳು. ಒಂದು ವೇಳೆ ಬಾಲಕಿಯರು ಕಾಮಕೂಪಕ್ಕೆ ಬೀಳಲು ನಿರಾಕರಿಸಿದರೆ ಬೆದರಿಕೆ ಹಾಕುವುದು ಹೀಗೆ ಕಿರುಕುಳ ನೀಡುತ್ತಿದ್ದಳು.
    ಇನ್ನು ಸ್ವಾಮೀಜಿ ಭಾನುವಾರ ಜನರಲ್ ರೂಮಿಗೆ ಬಂದ ಬಾಲಕಿಯರ ಪೈಕಿ ಇಬ್ಬರನ್ನ ಕಸ ಗುಡಿಸಲು ಕರೆಸಿಕೊಂಡು ಅವರ ಮೇಲೂ ದೌರ್ಜನ್ಯ ಎಸಗಿದ್ನಂತೆ. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫ್ರೂಟ್ಸ್ ಕೊಡ್ತಿದ್ದ ಸ್ವಾಮೀಜಿ, ಹಣ್ಣು, ಚಾಕೊಲೇಟ್​ನಲ್ಲಿ ಮತ್ತು ಬರಿಸೋ ವಸ್ತು ಸೇರಿಸಿ ರೇಪ್ ಮಾಡಿದ್ನಂತೆ. ಅಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯರನ್ನೂ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ನಂತೆ. ಜೊತೆ ಸ್ನಾನ ಮಾಡುತ್ತಿದ್ದಾಗ ಬೆನ್ನು ಉಜ್ಜಲು ಕರೆಸಿಕೊಳ್ತಿದ್ದ ಸ್ವಾಮೀಜಿ, ಬಾಲಕಿಯರೇನಾದ್ರೂ ಬೇಡವೆಂದು ಹೇಳಿದ್ರೆ ಚಾಕು ತೋರಿಸಿ ಬೆದರಿಸಿದ್ದು ಇದಕ್ಕೂ ಭಯಾನಕ ಅಂದರೆ ಒಬ್ಬ ಬಾಲಕಿಗೆ ಈ ಸ್ವಾಮೀ ಅಬಾರ್ಷನ್‌ ಕೂಡಾ ಮಾಡಿಸಿದ್ದ ಎಂದು ಆರೋಪಿಸಲಾಗಿದೆ.

    Share. Facebook Twitter Pinterest LinkedIn Tumblr Email WhatsApp
    Previous Articleಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ
    Next Article ಸೂಪ್‍ನಲ್ಲಿ ಅನ್ನ ಕಂಡಿದ್ದಕ್ಕೆ ಹೀಗಾ ಮಾಡೋದು!
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025

    FIR ದಾಖಲಿಸಲು ಇದು ಕಡ್ಡಾಯ !

    July 26, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Briancaugs on ಶಿವಾನಂದ ಪಾಟೀಲ್ ಒಳಸಂಚಿನ ರಾಜಕಾರಣಿಯೇ? | Shivanand Patil
    • Briancaugs on ಸೈಬರ್ ಅಪರಾಧ ತಡೆಗೆ ಹೊಸ ಕ್ರಮ
    • Jamesfluts on ಚುರುಕಾದ ನಕ್ಸಲರು.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe