ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    ಬೆಂಗಳೂರು

    `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri

    vartha chakraBy vartha chakraಮೇ 7, 2023Updated:ಮೇ 8, 20237 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕಳೆದ ಶನಿವಾರ ಧಾರಾವಾಹಿ ಕಲಾವಿದೆ, ನಿರೂಪಕಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastri) ಒಂದು ಟ್ವೀಟ್ ಮಾಡಿದ್ದರು. ನಾನು ಉದಯ ಟಿವಿಯ `ರಾಧಿಕಾ’ ಪಯಣವನ್ನು ಮುಗಿಸಿದ್ದೇನೆ. ಮುಂದೆ ಇನ್ನೂ ಉತ್ತಮ ಹಾಗೂ ದೊಡ್ಡ ಸುದ್ದಿಯೊಂದಿಗೆ ವಾಪಸ್ಸು ಬರುತ್ತೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ! ಇದು ಟ್ವೀಟ್ ಸಾರಾಂಶ.

    `ರಾಧಿಕಾ’ ಧಾರಾವಾಹಿಯಿಂದ ಕಾವ್ಯಾ ಹೊರಬರುತ್ತಿರುವ ವಿಷಯ ಮೂಲಗಳಿಂದಲೂ ಖಚಿತಪಟ್ಟಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಕಾವ್ಯಾ (Kavya Shastri) ನಡುವಿನ ತಿಕ್ಕಾಟವಂತೆ. ನಿರ್ದೇಶಕರ ಜೊತೆಯೂ ಕಾವ್ಯಾ ಚೆನ್ನಾಗಿರಲಿಲ್ಲ ಎಂಬ ವರ್ತಮಾನ ಇದೆ. ವಿಶೇಷ ಎಪಿಸೋಡ್ಗಳಿಗಾಗಿ ಖರ್ಚು ಮಾಡಿ ಸೆಟ್ ಹಾಕಿ ಎಲ್ಲ ಕಲಾವಿದರ ದಿನಾಂಕ ಹೊಂದಿಸಿ ಶೂಟಿಂಗ್ ಫಿಕ್ಸ್ ಮಾಡಿದರೆ, ಬೆಳಗಾಗೆದ್ದು ತಾನು ಶೂಟಿಂಗ್ ಬರುವುದಿಲ್ಲ ಎಂದು ಕಾವ್ಯಾ ಇತ್ತೀಚೆಗೆ ವರಾತ ತೆಗೆದಿದ್ದರಂತೆ. ಇದರಿಂದ ಸಂಘರ್ಷ ತಾರಕಕ್ಕೆ ಏರಿತು ಎನ್ನುವುದು ಒಂದು ಕಡೆಯಿಂದ ಬಂದ ಸುದ್ದಿ. ಮಾತು ಮಾತಿಗೆ ತನ್ನನ್ನು ಬದಲಿಸಿ ಎಂಬ ಧಿಮಾಕಿನ ಮಾತಾಡಿ ಈಗ ಇರುವ ಪಾತ್ರವನ್ನೂ ಕಳೆದುಕೊಂಡಿದ್ದಾರೆ. ಇನ್ನು ಈ ವಯಸ್ಸಿಗೆ ಯಾರು ನಾಯಕಿ ಪಾತ್ರ ಕೊಡುತ್ತಾರೆ? ಹೊಂದಿಕೊಂಡು ಪಾತ್ರ ಮಾಡಬೇಕಿತ್ತು ಎಂದು ಹಿರಿಯ ಕಲಾವಿದರು ಲೊಚಲೊಚ ಅಂತ ಮಾತಾಡುತ್ತಿದ್ದಾರಂತೆ.
    ಒಮ್ಮೆ ಡೇಟ್ ಕೊಟ್ಟರೆ ಆ ದಿನಾಂಕದಂದು ಶೂಟಿಂಗ್ ಮಾಡಿಲ್ಲ ಅಂದರೂ ಸಂಭಾವನೆ ಕೊಡಿ. ಇಲ್ಲವೆಂದರೆ ನಾಳೆಯಿಂದ ಶೂಟಿಂಗಿಗೆ ಬರುವುದಿಲ್ಲ ಎಂದು ಕಾವ್ಯಾ ಧಮಕಿ ಹಾಕುತ್ತಿದ್ದರಂತೆ.

    Kavya Shastry

    ಇನ್ನು ಕಾವ್ಯಾ ಸ್ನೇಹಿತರ (Kavya Shastri) ಬಳಿ ಹೇಳಿಕೊಳ್ಳುತ್ತಿದ್ದುದೇನೆಂದರೆ, ನಿರ್ಮಾಪಕರು ಜಾಸ್ತಿ ಡೇಟ್ಸ್ ತಗೊಳ್ತ ಇರಲಿಲ್ಲ; ಪಾತ್ರಕ್ಕೆ ಒಪ್ಪಿಕೊಳ್ಳುವಾಗ ತಿಂಗಳಲ್ಲಿ 15 ದಿನವಾದರೂ ಶೂಟಿಂಗ್ ಇರುತ್ತೆ ಎಂದು ಮಾತು ಕೊಟ್ಟಿದ್ದರು. ಈಗ 8 ದಿನವೂ ಇರುವುದಿಲ್ಲ. ಹೀಗಿರುವಾಗ ಕಡಿಮೆ ದಿನಕ್ಕೆ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು? ನಾನು ಯಾವತ್ತೂ ಶೂಟಿಂಗ್, ಡಬ್ಬಿಂಗ್ಗೆ ಕೈ ಕೊಟ್ಟಿಲ್ಲ. ಈಗ ಪಾತ್ರದಲ್ಲಿ ಮುಂದುವರಿಯದಿದ್ದರೂ ಆಗಿರುವಷ್ಟಕ್ಕೆ ಡಬ್ಬಿಂಗ್ ಮುಗಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ.. ನನಗೆ ಚಾನೆಲ್ ಜೊತೆ ಸಂಬಂಧ ಮುಖ್ಯ. ನಂದಿನಿ ಧಾರಾವಾಹಿಯಲ್ಲೂ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದಾರಂತೆ.
    ಒಟ್ಟಿನಲ್ಲಿ ಕಾವ್ಯಾ ಶಾಸ್ತ್ರಿ ಉದಯದ `ರಾಧಿಕಾ’ ಬಿಟ್ಟು ಹೊರನಡೆಯುವುದು ಖಚಿತವಾದಂತಾಗಿದೆ. ಹೊಸ ನಾಯಕಿಗಾಗಿ ಆಡಿಷನ್ಸ್ ನೆಡಿತಾ ಇದೆಯಂತೆ. (Kavya Shastri)

    Also read. 

    ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency

    Verbattle
    Verbattle
    Verbattle
    art ED Edge m Varthachakra ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?
    Next Article ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    vartha chakra
    • Website

    Related Posts

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026

    ಇಡಿ ತನಿಖೆಗಳ ಅಸಲಿಯತ್ತು ಬಯಲು: 193 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಇಬ್ಬರಿಗೆ!

    ಫೆಬ್ರವರಿ 28, 2026

    ಬೆಂಗಳೂರಿನ ‘ಸಾವಿರ ಸರೋವರಗಳ’ ಪರಂಪರೆಗೆ ಜಲಮೂಲಗಳ ಗುಣಮಟ್ಟದ ಕಳಂಕ!

    ಫೆಬ್ರವರಿ 27, 2026

    7 ಪ್ರತಿಕ್ರಿಯೆಗಳು

    1. Bifocw on ಫೆಬ್ರವರಿ 11, 2026 9:50 ಅಪರಾಹ್ನ

      betmgm online casino betmgm play betmgm Tennessee

      Reply
    2. Imkltj on ಫೆಬ್ರವರಿ 19, 2026 6:55 ಅಪರಾಹ್ನ

      Dive into the atmosphere of luxury and excitement. In crowncoin, popular slots from leading providers are available. Boost your bankroll with bonuses!

      Reply
    3. Zqcspe on ಫೆಬ್ರವರಿ 23, 2026 4:06 ಫೂರ್ವಾಹ್ನ

      Experience the ultimate candy adventure in Sweet Bonanza, where wins pay anywhere on the grid! Bomb play sweet bonanza multipliers can turn small bets into life-changing hauls. Join the fun right now!

      Reply
    4. Bmxuhm on ಫೆಬ್ರವರಿ 28, 2026 3:16 ಫೂರ್ವಾಹ್ನ

      Chumba Casino — where players win real money without ever depositing. Grab your chumba casino real cash prizes welcome offer and start playing the best games now!

      Reply
    5. Rmsznd on ಮಾರ್ಚ್ 2, 2026 6:03 ಫೂರ್ವಾಹ್ನ

      From $1 bets to $100k+ cashouts — stake sportsbook handles it all smoothly. Provably fair games + weekly raffles = non-stop excitement. Come play.

      Reply
    6. Inijuy on ಮಾರ್ಚ್ 3, 2026 11:18 ಅಪರಾಹ್ನ

      DraftKings casino login Casino—your new favorite spot. Get 500 spins on Cash Eruption with $5 played + up to $1K safety net. Spin to win big!

      Reply
    7. Fcihbt on ಮಾರ್ಚ್ 7, 2026 12:32 ಫೂರ್ವಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DavidLag ರಲ್ಲಿ ನಕ್ಸಲರು ಶರಣಾಗಲು ಸಿದ್ಧರಾಗಿದ್ದಾರೆ
    • Lewisvup ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • Lewisvup ರಲ್ಲಿ Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    Latest Kannada News

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ಮಾರ್ಚ್ 10, 2026

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಮಾರ್ಚ್ 8, 2026

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಮಾರ್ಚ್ 8, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.