Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    ಬೆಂಗಳೂರು

    `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri

    vartha chakraBy vartha chakraಮೇ 7, 2023Updated:ಮೇ 8, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕಳೆದ ಶನಿವಾರ ಧಾರಾವಾಹಿ ಕಲಾವಿದೆ, ನಿರೂಪಕಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastri) ಒಂದು ಟ್ವೀಟ್ ಮಾಡಿದ್ದರು. ನಾನು ಉದಯ ಟಿವಿಯ `ರಾಧಿಕಾ’ ಪಯಣವನ್ನು ಮುಗಿಸಿದ್ದೇನೆ. ಮುಂದೆ ಇನ್ನೂ ಉತ್ತಮ ಹಾಗೂ ದೊಡ್ಡ ಸುದ್ದಿಯೊಂದಿಗೆ ವಾಪಸ್ಸು ಬರುತ್ತೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ! ಇದು ಟ್ವೀಟ್ ಸಾರಾಂಶ.

    `ರಾಧಿಕಾ’ ಧಾರಾವಾಹಿಯಿಂದ ಕಾವ್ಯಾ ಹೊರಬರುತ್ತಿರುವ ವಿಷಯ ಮೂಲಗಳಿಂದಲೂ ಖಚಿತಪಟ್ಟಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಕಾವ್ಯಾ (Kavya Shastri) ನಡುವಿನ ತಿಕ್ಕಾಟವಂತೆ. ನಿರ್ದೇಶಕರ ಜೊತೆಯೂ ಕಾವ್ಯಾ ಚೆನ್ನಾಗಿರಲಿಲ್ಲ ಎಂಬ ವರ್ತಮಾನ ಇದೆ. ವಿಶೇಷ ಎಪಿಸೋಡ್ಗಳಿಗಾಗಿ ಖರ್ಚು ಮಾಡಿ ಸೆಟ್ ಹಾಕಿ ಎಲ್ಲ ಕಲಾವಿದರ ದಿನಾಂಕ ಹೊಂದಿಸಿ ಶೂಟಿಂಗ್ ಫಿಕ್ಸ್ ಮಾಡಿದರೆ, ಬೆಳಗಾಗೆದ್ದು ತಾನು ಶೂಟಿಂಗ್ ಬರುವುದಿಲ್ಲ ಎಂದು ಕಾವ್ಯಾ ಇತ್ತೀಚೆಗೆ ವರಾತ ತೆಗೆದಿದ್ದರಂತೆ. ಇದರಿಂದ ಸಂಘರ್ಷ ತಾರಕಕ್ಕೆ ಏರಿತು ಎನ್ನುವುದು ಒಂದು ಕಡೆಯಿಂದ ಬಂದ ಸುದ್ದಿ. ಮಾತು ಮಾತಿಗೆ ತನ್ನನ್ನು ಬದಲಿಸಿ ಎಂಬ ಧಿಮಾಕಿನ ಮಾತಾಡಿ ಈಗ ಇರುವ ಪಾತ್ರವನ್ನೂ ಕಳೆದುಕೊಂಡಿದ್ದಾರೆ. ಇನ್ನು ಈ ವಯಸ್ಸಿಗೆ ಯಾರು ನಾಯಕಿ ಪಾತ್ರ ಕೊಡುತ್ತಾರೆ? ಹೊಂದಿಕೊಂಡು ಪಾತ್ರ ಮಾಡಬೇಕಿತ್ತು ಎಂದು ಹಿರಿಯ ಕಲಾವಿದರು ಲೊಚಲೊಚ ಅಂತ ಮಾತಾಡುತ್ತಿದ್ದಾರಂತೆ.
    ಒಮ್ಮೆ ಡೇಟ್ ಕೊಟ್ಟರೆ ಆ ದಿನಾಂಕದಂದು ಶೂಟಿಂಗ್ ಮಾಡಿಲ್ಲ ಅಂದರೂ ಸಂಭಾವನೆ ಕೊಡಿ. ಇಲ್ಲವೆಂದರೆ ನಾಳೆಯಿಂದ ಶೂಟಿಂಗಿಗೆ ಬರುವುದಿಲ್ಲ ಎಂದು ಕಾವ್ಯಾ ಧಮಕಿ ಹಾಕುತ್ತಿದ್ದರಂತೆ.

    Kavya Shastry

    ಇನ್ನು ಕಾವ್ಯಾ ಸ್ನೇಹಿತರ (Kavya Shastri) ಬಳಿ ಹೇಳಿಕೊಳ್ಳುತ್ತಿದ್ದುದೇನೆಂದರೆ, ನಿರ್ಮಾಪಕರು ಜಾಸ್ತಿ ಡೇಟ್ಸ್ ತಗೊಳ್ತ ಇರಲಿಲ್ಲ; ಪಾತ್ರಕ್ಕೆ ಒಪ್ಪಿಕೊಳ್ಳುವಾಗ ತಿಂಗಳಲ್ಲಿ 15 ದಿನವಾದರೂ ಶೂಟಿಂಗ್ ಇರುತ್ತೆ ಎಂದು ಮಾತು ಕೊಟ್ಟಿದ್ದರು. ಈಗ 8 ದಿನವೂ ಇರುವುದಿಲ್ಲ. ಹೀಗಿರುವಾಗ ಕಡಿಮೆ ದಿನಕ್ಕೆ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು? ನಾನು ಯಾವತ್ತೂ ಶೂಟಿಂಗ್, ಡಬ್ಬಿಂಗ್ಗೆ ಕೈ ಕೊಟ್ಟಿಲ್ಲ. ಈಗ ಪಾತ್ರದಲ್ಲಿ ಮುಂದುವರಿಯದಿದ್ದರೂ ಆಗಿರುವಷ್ಟಕ್ಕೆ ಡಬ್ಬಿಂಗ್ ಮುಗಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ.. ನನಗೆ ಚಾನೆಲ್ ಜೊತೆ ಸಂಬಂಧ ಮುಖ್ಯ. ನಂದಿನಿ ಧಾರಾವಾಹಿಯಲ್ಲೂ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದಾರಂತೆ.
    ಒಟ್ಟಿನಲ್ಲಿ ಕಾವ್ಯಾ ಶಾಸ್ತ್ರಿ ಉದಯದ `ರಾಧಿಕಾ’ ಬಿಟ್ಟು ಹೊರನಡೆಯುವುದು ಖಚಿತವಾದಂತಾಗಿದೆ. ಹೊಸ ನಾಯಕಿಗಾಗಿ ಆಡಿಷನ್ಸ್ ನೆಡಿತಾ ಇದೆಯಂತೆ. (Kavya Shastri)

    Also read. 

    ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency

    Verbattle
    Verbattle
    Verbattle
    art ED Edge m Varthachakra ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?
    Next Article ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    vartha chakra
    • Website

    Related Posts

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    ಬೆಂಗಳೂರಿನಲ್ಲಿ ಸಖಿ ಆಟೋ

    ಫೆಬ್ರವರಿ 9, 2026

    ಮೆಟ್ರೋ ದರ ಏರಿಕೆ: ಕೇಂದ್ರದ ಸಮಿತಿಯದ್ದೇ ತೀರ್ಮಾನ, ನಮ್ಮ ಅಭಿಪ್ರಾಯ ಕೇಳಿಲ್ಲ – ಡಿ.ಕೆ. ಶಿವಕುಮಾರ್ ಸ್ಪಷ್ಟನೆ

    ಫೆಬ್ರವರಿ 8, 2026

    1 ಟಿಪ್ಪಣಿ

    1. Bifocw on ಫೆಬ್ರವರಿ 11, 2026 9:50 ಅಪರಾಹ್ನ

      betmgm online casino betmgm play betmgm Tennessee

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah ರಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ.
    • Trezvii vibor_ydMa ರಲ್ಲಿ Rohit – Virat ಬಗ್ಗೆ Chetan Sharma ಹೇಳಿದ್ದೇನು?
    • LarryCax ರಲ್ಲಿ ನೇಮಕಾತಿ, ಭಡ್ತಿ ಗೆ ಇದ್ದ ಆತಂಕ ದೂರ !
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಫೆಬ್ರವರಿ 15, 2026

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.