Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Kiss ಕೊಡುವ ಕಾಲ ಬಂದಿದೆ!
    ಮನರಂಜನೆ

    Kiss ಕೊಡುವ ಕಾಲ ಬಂದಿದೆ!

    vartha chakraBy vartha chakraಜುಲೈ 11, 2023Updated:ಜುಲೈ 11, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    File photo
    Share
    Facebook Twitter LinkedIn Pinterest Email WhatsApp

    ಭಾರತೀಯರಲ್ಲಿ ಸಾಂಸ್ಕೃತಿಕ ಜಾಗೃತಿ ಆಗುತ್ತಿದ್ದರೂ ಸಿನಿಮಾ ಮತ್ತು ಟಿವಿ ಗಳಲ್ಲಿ ಒಂದಷ್ಟು ಸ್ವೇಚ್ಚಾಚಾರದ ನಡವಳಿಕೆಗಳು ಜಗಜ್ಜಾಹೀರಾಗಿ ನಡೆಯುತ್ತಾ ಬಂದಿವೆ. ಹಾಗೆ ಹೇಳಬೇಕೆಂದರೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರತದ ಯುವ ಜನತೆ ಹೆಚ್ಚಾಗಿ ಮಾರುಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದ್ದೆ. ನನ್ನಿಷ್ಟದ ಉಡುಗೆ ನನ್ನಿಷ್ಟದ ತೊಡುಗೆ ನನ್ನಿಷ್ಟದ ವ್ಯಕ್ತಿಯೊಂದಿಗೆ ಸಲುಗೆ ಎನ್ನುವಂತೆ ಯುವಜನಂತೆ ಒಂದಷ್ಟು ಸಮಾಜ ನಿರೂಪಿಸಿದ ನಡವಳಿಕೆಯ ನಿರ್ಬಂಧನೆಗಳಿಗೆ ವಿರುದ್ಧವಾಗಿ ನಡೆಯುತ್ತಿರುವಂತೆ ಕಂಡುಬರುತ್ತಿದೆಯಾದರು ಇನ್ನೂ ಕೂಡ ಭಾರತದಲ್ಲಿ ಕೌಟುಂಬಿಕ ವಾತಾವರಣದಲ್ಲಿ ಅಥವ ಸಾರ್ವಜನಿಕವಾಗಿ ನಡೆದುಕೊಳ್ಳುವಾಗ ಎಷ್ಟೇ ವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವ ಯುವಕ ಯುವತಿಯರೂ ಕೂಡ ಒಂದಷ್ಟು ಎಲ್ಲೆ ಮೀರದ ರೀತಿಯಲ್ಲಿ ವರ್ತಿಸುವುದನ್ನು ಎಲ್ಲರೂ ಕಾಣಬಹುದು.

    ಹಾಗೇ ಸಿನಿಮಾದಲ್ಲೂ ಕೂಡ ಮೈ ಕೈ ಸೋಕಿಸಿಕೊಂಡು ಹೆಣೆಯಾಡುವ ನೃತ್ಯಗಳು ಸಿನಿಮಾದ ಆರಂಭಕಾಲದಿಂದಲೂ ಕನ್ನಡ ಭಾಷೆಯ ಚಿತ್ರ ಲೋಕದಲ್ಲೂ ಕಂಡುಬಂದಿದ್ದರೂ ಕನ್ನಡ ಟಿವಿ ಕಾರ್ಯಕ್ರಮಗಳು ಮಾತ್ರ ಇತ್ತೀಚಿನವರೆಗೂ ಬಹಳಷ್ಟು ಸಭ್ಯತೆಯ ಪರಿಧಿಯೊಳಗೇ ಇದ್ದಂತೆ ಪ್ರಸ್ತುತಗೊದಿಂದ್ದವು. ಹಿಂದಿ ಭಾಷೆಯ ರಿಯಾಲಿಟಿ ಶೋಗಳಲ್ಲಿ ಅಪ್ಪಿಕೊಳ್ಳುವುದು ಮುದ್ದಾಡುವುದು ಮುತ್ತು ಕೊಡುವುದು ಪೋಲಿ ಪೋಲಿಯಾಗಿ ಮಾತನಾಡುವುದು ಎಲ್ಲ ಹೆಚ್ಚುತ್ತಿರುವ ಈ ಕಾಲದಲ್ಲಿ ಕನ್ನಡ ಭಾಷೆಯ ಕಾರ್ಯಕ್ರಮಗಳಲ್ಲೂ ಒಂದಷ್ಟು ಇಂಥ ಮೈಚಳಿ ಬಿಟ್ಟು ನಡೆಸುವ ಚಟುವಟಿಕೆಗಳು ತೋರಿಸಲ್ಪಡುವ ಪ್ರಯತ್ನಕ್ಕೆ ಪೀಠಿಕೆ ಶುರುವಾದಂತಿದೆ. ವೀಕ್ಷಕರನ್ನು ಅಂತ ಸನ್ನಿವೇಶಗಳನ್ನೂ ನೋಡಲು ಒಗ್ಗಿಸುವ ಪ್ರಯತ್ನವೆಂಬಂತೆ ಆಗಾಗ ಒಂದಷ್ಟು ಹೀರೋ ಹೀರೋಯಿನ್ ಮಧ್ಯೆ ವಿಪರೀತ ಸಲುಗೆ ಹೀರೋ ಮುತ್ತು ಬೇಕೆಂದು ಪೀಡಿಸುವುದು ಹೀರೋಯಿನ್ ನನ್ನು ಚುಂಬಿಸಲು ಪ್ರಯತ್ನಿಸುವುದು, ಮೋಸದಿಂದ ಮುತ್ತು ಪಡೆಯುವುದು ಎಲ್ಲಾ ನಡೆಯುತ್ತಿತ್ತು.

    ಆದರೆ ಈಗ ಕನ್ನಡ ಟಿವಿ ಸೀರಿಯಲ್ ಗಳಲ್ಲಿ ಅದೆಲ್ಲ ಬಹಳ ಮುಂದೆ ಹೋಗಿ ಈಗ ಹೀರೋ ಹೀರೋಯಿನ್ ಗೆ ಕ್ಯಾಮಾರಕ್ಕೆ ಮರೆಯಾಗಿ ಮುತ್ತು ಕೊಡುತ್ತಿರುವುದು ಮುತ್ತು ಕೊಡಲು ಇಡೀ ಕುಟುಂಬವೇ ಪ್ರೇರೇಪಿಸುವುದು, ಹೀರೋ ಹೀರೋಯಿನ್ ನ ತುಟಿಯನ್ನು ಮುಟ್ಟುವುದು ತುಟಿಗಳನ್ನು ಹಿಸುಕುವುದು, ತುಟಿಯ ಮೇಲೆ ಬೆರಳುಗಳನ್ನು ಓಡಾಡಿಸುವುದು ನಡೆಯುತ್ತದೆ ಇದೆ. ಇದೆಲ್ಲ ಕೆಲವೊಂದು ಸೀರಿಯಲ್ ಗಳಲ್ಲಿ ತುಂಬಾನೇ ನಡೆದುಬಿಟ್ಟಿರುತ್ತದೆ.

    ಇದೆಲ್ಲ ನೋಡುತ್ತಿದ್ದರೆ ಮತ್ತು ಸೀರಿಯಲ್ ಗಳ ಸಂಭಾಷಣೆಯನ್ನು ಹಾಗು ಅದರಲ್ಲೂ ಕನ್ನಡ ರಿಯಾಲಿಟಿ ಶೋನಲ್ಲಿ ಪೋಲಿ ಸಂಭಾಷಣೆಗಳನ್ನು ಕೇಳಿದರೆ ಇನ್ನು ಮುಂದೆ ಸೀರಿಯಲ್ ಗಳಲ್ಲಿ ಪ್ರಸ್ಥದ ಪ್ರಸ್ತಾಪ ಮಾತ್ರವಲ್ಲದೆ ಮೊದಲ ರಾತ್ರಿಯಲ್ಲಿ ಕೋಣೆಯೊಳಗಿನ ವಿದ್ಯಮಾನಗಳನ್ನು ಸ್ಪಷ್ಟವಾಗಿ ತೋರಿಸುವ ಕಾಲ ಬರುತ್ತಿರುವಂತೆ ಗೋಚರಿಸುತ್ತಿದೆ. ಆದರೆ ಅದಕ್ಕಿಂತ ಮೊದಲೇ ಹೀರೋ ಹೀರೋಯಿನ್ ಗಳು ಮನೆಯೊಳಗಿನ ಸಭ್ಯ ಕುಟುಂಬದ ಟಿವಿ ಪರದೆಯಲ್ಲಿ ಒಂದಿಷ್ಟೂ ಸಂಕೋಚವಿಲ್ಲದೆ ತುಟಿಗೆ ತುಟಿ ಇಟ್ಟು ಚುಂಬಿಸುವ ಕಾಲ ಬರುವಂತಿದೆ. ವೀಕ್ಷಕ ಮಹನೀಯರು ಸಿದ್ದರಾಗಬೇಕಷ್ಟೆ!

    ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಈ Traffic Jamಗೆ ಪರಿಹಾರವಿಲ್ಲವೆ?
    Next Article ಮೋದಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ವೇದಿಕೆ
    vartha chakra
    • Website

    Related Posts

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ಮಡಿಕೇರಿಯ ಮುಕುಟ ಇಂದಿರಾ ಕ್ಯಾಂಟೀನ್

    ಮೇ 23, 2025

    ಸಿನಿಮಾ ನಟ ಪರಾರಿ !

    ಮೇ 22, 2025

    1 ಟಿಪ್ಪಣಿ

    1. Pereezd v Ispaniu_frkt on ಆಗಷ್ಟ್ 9, 2024 3:20 ಅಪರಾಹ್ನ

      ВНЖ Испании ВНЖ Испании .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಸೋಮವಾರಪೇಟೆ ಜನರ ಕನಸು ಈಡೇರಿತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DonaldAlicy ರಲ್ಲಿ ಕಾಂಗ್ರೆಸ್ ಸೇರಲು ಸಜ್ಜಾದ ಜೆಡಿಎಸ್ ಶಾಸಕರು.
    • Michaelcandy ರಲ್ಲಿ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಒಪ್ಪಿಕೊಂಡು ಕೋವಿಡ್ 19 ಲಸಿಕೆಯನ್ನು ಹಿಂಪಡೆಯುತ್ತಿರುವ ಆಸ್ಟ್ರಾಜೆನೆಕಾ
    • Edwarddog ರಲ್ಲಿ ಸೌತೆ ಕಾಯಿ ತಿನ್ನಿಸಿದ್ದಕ್ಕೆ ಹೀಗಾ ಮಾಡೋದು
    Latest Kannada News

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಮನಗರ ಅಲ್ಲ.. ಇನ್ಮುಂದೆ ಬೆಂಗಳೂರು ದಕ್ಷಿಣ ! #dkshivakumar #hdkumarswamy #congress #bangaloresouth
    Subscribe