ಕೋಲಾರ – ಪ್ರಜಾಧ್ವನಿ ಯಾತ್ರೆ 2.0 ಯಾತ್ರೆ ಯಶಸ್ವಿಗೆ ಕೈಯಲ್ಲಿ ಕರ್ಪೂರ ಹಚ್ಚಿದ ಕಾಂಗ್ರೆಸ್ ನಾಯಕಿ ವಸಂತ ಕವಿತಾರೆಡ್ಡಿ ಕೈಯಲ್ಲಿ ಕರ್ಪೂರ ಹಚ್ಚಿ, ಕುರುಡುಮಲೆ ವಿನಾಯಕನಿಗೆ ಆರತಿ ಬೆಳಗಿದ ಕಾಂಗ್ರೆಸ್ ನಾಯಕಿ ರಾಜ್ಯದ ಮೊದಲ ಸಿಎಂ ಕೆಸಿ ರೆಡ್ಡಿ ಅವರ ಮೊಮ್ಮಗನ ಪತ್ನಿ ವಸಂತ ಕವಿತಾ ರೆಡ್ಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇಗುಲ ರಾಜ್ಯದಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ತಾನ ಗೆಲ್ಲಲಿ ಎಂದು ಹರಕೆ ಹೊತ್ತು ಆರತಿ ಬೆಳಗಿಸಿದ ಕೈ ನಾಯಕಿ ವಸಂತ ಕವಿತಾ ರೆಡ್ಡಿ.

1 ಟಿಪ್ಪಣಿ
mgm online gambling betmgm sportsbook betmgm РњРћ