Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತೆರೆಮೇಲೆ ಕಾಂತಾರ
    ಸುದ್ದಿ

    ತೆರೆಮೇಲೆ ಕಾಂತಾರ

    vartha chakraBy vartha chakraಸೆಪ್ಟೆಂಬರ್ 29, 2022Updated:ಸೆಪ್ಟೆಂಬರ್ 29, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಪುನೀತ್‍ರಾಜ್‍ಕುಮಾರ್ ಚಿತ್ರಗಳು ಮತ್ತು ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿರುವ ಪ್ರತಿಷ್ಟಿತ ಸಂಸ್ಥೆ ಹೊಂಬಾಳೆ ಫಿಲಿಂಸ್ ಈಗ ಕಾಂತಾರ ಸಿನಿಮಾಕ್ಕೆ ಬಂಡವಾಳ ಹೂಡಿದೆ. ನಾಯಕ ಮತ್ತು ನಿರ್ದೇಶಕ ರಿಷಬ್‍ಶೆಟ್ಟಿ ಮಾತನಾಡಿ ಕರಾವಳಿ ಭಾಗದ ಸಾಂಸ್ಕ್ರತಿಕ ವೈಭವವೇ ಕಂಬಳ. ಈ ಕಂಬಳದಲ್ಲಿ ಜಾತ್ಯಾತೀತ ಸಂಭ್ರಮವಿದೆ. ಅದರ ಸೊಗಸು, ಸೊಗಡು ಪರಿಚಯಿಸುವುದರಲ್ಲಿ ತೃಪ್ತಿ, ಆನಂದ ಸಿಕ್ಕಿದೆ. ಇಲ್ಲಿ ಶಾರೀರತ್ವ ಮತ್ತು ಶೂರತ್ವ ಇದ್ದರೂ ಸೇಡು, ಕಿಚ್ಚು ಯಾರಲ್ಲೂ ಇರುವುದಿಲ್ಲ. ಅಂಥದ್ದೊಂದು ಸುಂದರ, ಅಷ್ಟೇ ಮಧುರ ಅನುಭವ ಕಂಬಳಕ್ಕಿದೆ. ಇಂತಹ ಕ್ರೀಡೆ ಉಳಿಯುವುದು ಅಲ್ಲದೆ ಕಾಡುತ್ತದೆ. ಊರ ಮೇಲಿನ ಅಭಿಮಾನ, ಹಾಗೂ ತನ್ನಲಾದ ಸಂಭ್ರಮದಿಂದ ಚಿತ್ರವಾಗಿದೆ. ಕುಂದಾಪುರಕ್ಕೆ ಅಂಟಿಕೊಂಡ ಕಿರಾಡಿಯ ಹತ್ತು ಎಕರೆ ಪ್ರದೇಶದಲ್ಲಿ ಸೆಟ್ ಹಾಕಲಾಗಿತ್ತು.
    ಕಥೆ ಸಿದ್ದ ಮಾಡಿಕೊಂಡ ನಂತರ, ಹೊಂಬಾಳೆ ಸಂಸ್ಥೆಗೆ ಕಥೆ ಹೇಳಲು ಬರಬಹುದೇ ಎಂದು ಕೇಳಿದಾಗ, ಆಯ್ತು ಮೊಬೈಲ್‍ದಲ್ಲೆ ಹೇಳಿ ಎನ್ನುವ ಉತ್ತರ ಬಂತು. ಕಥೆಯನ್ನು ಹೇಳಲು ಶುರು ಮಾಡಿದೆ. ಯಾಕೋ ಆ ದಿನ ಯಾವುದೇ ಆತಂಕ ತನ್ನಲ್ಲೂ ಇರಲಿಲ್ಲ. ನಂತರ ಆ ಕಡೆಯಿಂದ ಶೂಟಿಂಗ್ ಯಾವಾಗ ಶುರು ಮಾಡುತ್ತಿರಿ ಎನ್ನುವ ಉತ್ತೇಜನ ಕ್ಷಣದಲ್ಲಿ ಬಂತು. ಯಾವುದೇ ತರಹದ ನಿಭಂದನೆ ಹಾಕಲಿಲ್ಲ. ಒಂದು ನಂಬುಗೆ ಅಂತ ಬಂದ ಮೇಲೆ ಯಾವ ರೀತಿ ಉತ್ತೇಜನ ಸಿಗುತ್ತದೆ ಎಂಬುದಕ್ಕೆ ಉದಾಹರಣೆ ಹೊಂಬಾಳೆ ಸಂಸ್ಥೆಯೆ ನಿರ್ದೇಶನವಾಗಿದೆ. ಅದಕ್ಕಾಗಿ ಇಂತಹ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೋಗಿದೆ ಎಂದು ಚಿತ್ರೀಕರಣದ ಅನುಭವಗಳನ್ನು ತೆರೆದಿಟ್ಟರು. ರಾಜಕೀಯ ಪುಡಾರಿಯಾಗಿ ಪ್ರಮೋದ್‍ಶೆಟ್ಟಿ, ನಾಯಕಿ ಸಪ್ತಮಿಗೌಡ ಮತ್ತು ಊರ ಧಣಿಯಾಗಿ ಅಚ್ಯುತಕುಮಾರ್ ಇವರೆಲ್ಲರೂ ಪಾತ್ರದ ಪರಿಚಯ ಮಾಡಿಕೊಂಡರು. ಸಿನಿಮಾದ ಕೆಲವು ಅಂಶಗಳನ್ನು ಟ್ರೇಲರ್‍ದಲ್ಲಿ ತೋರಿಸಿದ್ದಾರೆ ಹೊರತು ಕಥೆಯ ಹಿಂಟ್ ಬಿಟ್ಟುಕೊಟ್ಟಿರುವುದಿಲ್ಲ. ಅಂದಹಾಗೆ ಸಿನಿಮಾವು ಸೆಪ್ಟಂಬರ್ 30ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ

    ರಾಜಕೀಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಗೊಬ್ಬರ ಆಗಲಿದೆ ದುಬಾರಿ
    Next Article ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಮಲ್ಲಿಕಾರ್ಜುನ ಖರ್ಗೆ!
    vartha chakra
    • Website

    Related Posts

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಜನವರಿ 7, 2026

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಜನವರಿ 7, 2026

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಜನವರಿ 6, 2026

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Juwa_opKi ರಲ್ಲಿ ಜಯದೇವ ಆಸ್ಪತ್ರೆಯ ಹೊಸ ಸಾಧನೆ | Jayadeva Hospital
    • Juwa_qrKi ರಲ್ಲಿ ಮೋದಿಗೂ ಅದಾನಿಗೂ ಲವ್ವು – ಬೀದಿಗಿಳಿದ ಹತ್ತಿಪ್ಪತ್ತು ಹುಡುಗರ ಡವ್ವು
    • Juwa_uiKi ರಲ್ಲಿ ಸತೀಶ್ ಜಾರಕಿಹೊಳಿ ಮೌನ ಅರ್ಥ ಮಾಡಿಕೊಳ್ಳಬೇಕಂತೆ | Satish Jarkiholi
    Latest Kannada News

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಜನವರಿ 7, 2026

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಜನವರಿ 7, 2026

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಜನವರಿ 6, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.