Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Don ಆಗಲು ಹೊರಟಿದ್ದ ರೌಡಿ ಕುಳ್ಳು..
    ಸುದ್ದಿ

    Don ಆಗಲು ಹೊರಟಿದ್ದ ರೌಡಿ ಕುಳ್ಳು..

    vartha chakraBy vartha chakraಜುಲೈ 23, 2022Updated:ಜುಲೈ 23, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು,ಜು.23-ದಕ್ಷಿಣ ಭಾಗಕ್ಕೆ ಡಾನ್ ಅಗಲು ಹೊರಟಿದ್ದ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್ ಸಹಚರರಿಂದ ಯುವಕನೊಬ್ಬನನ್ನು ಭಯಾನಕವಾಗಿ‌ ಕೊಲೆಗೈದು ಘಟನೆ ಬೆಳಕಿಗೆ ಬಂದಿದೆ.
    ಕೆಂಗೇರಿಯ ನೈಸ್ ರಸ್ತೆಯ ಕೆಳಸೇತುವೆಯ ಕೋಣನಸಂದ್ರ ಬಳಿ ಹುಟ್ಟುಹಬ್ಬದ ದಿನವೇ ಕಳೆದ ಜು.16ರಂದು ಯುವಕನನ್ನು ಯುವಕನೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಭೀಕರವಾಗಿ‌ ಕೊಲೆ ಮಾಡಲಾಗಿದ್ದು ತನಿಖೆಯ ವೇಳೆ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್ ಸಹಚರರಿಂದ ಕೃತ್ಯ ನಡೆದಿರುವುದು ಕಂಡುಬಂದಿದೆ.
    ಹೆಮ್ಮಿಗೆಪುರದ ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ (26) ಕೊಲೆಗೈದಿರುವುದು ಭೂಗತ ಲೋಕದಲ್ಲಿ ಆಟ್ಟಹಾಸ ಮೆರೆಯಲು ನಡೆದಿರುವುದು ಗೊತ್ತಾಗಿದೆ.
    ಹೇಮಂತ್ ಮತ್ತು ಆತನ ಮೂವರು ಗೆಳೆಯರು ಸೇರಿ ಪಾರ್ಟಿ ಮಾಡುತ್ತಿದ್ದಾಗ ಮಾತಿನ ವೇಳೆ ರೌಡಿಜಂ ವಿಚಾರ ಬಂದಾಗ ಯಾವ ರೌಡಿಗಳು ಏನು ಇಲ್ಲಾ ಈಗ ಎಂದಿದ್ದ ಹೇಮಂತ್ ಇದನ್ನು ಕೇಳಿದ ಸ್ಥಳದಲ್ಲಿದ್ದ ಕುಳ್ಳು ರಿಜ್ವಾನ್ ನ ಶಿಷ್ಯರು ಕೋಪ ಗೊಂಡಿದ್ದರು.
    ಪಾರ್ಟಿ ಮುಗಿಸಿ ಹೊರಬರುತ್ತಿದ್ದಾಗ ಮತ್ತೆ ಕರೆಸಿ ನಮ್ಮ ಬಾಸ್ ಗೊತ್ತಿಲ್ವಾ ಎಂದು ಕೇಳಿದ್ದಕ್ಕೆ ಯಾವ ಬಾಸ್ ನನಗೆ ಯಾರು ಗೊತ್ತಿಲ್ಲಾ ಎಂದಿದ್ದ ಹೇಮಂತ್. ನಮ್ ಬಾಸ್ ನಮ್ಮ ಡಾನ್ ಕುಳ್ಳು ರಿಜ್ವಾನ್ ಗೊತ್ತಿಲ್ವಾ? ಎಂದು ಪ್ರಶ್ನೆ ಮಾಡಿದ್ದರು.
    ಗೊತ್ತಿಲ್ಲಾ ಎಂದು ಕೂಗಾಡಿದ್ದಾಗ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿ ಮುಖದ ಗುರುತು ಸಿಗದಂತೆ ನೂರಕ್ಕು ಹೆಚ್ಚು ಬಾರಿ ಮಚ್ಚಿನಲ್ಲಿ ಹೊಡೆದು ಪರಾರಿಯಾಗಿದ್ದರು.
    ಕೊಲೆ ನಡೆಸಿ ಕೊಂದ ವಿಡಿಯೋ ಚಿತ್ರಿಕರಿಸಿದ್ದ ಅರೋಪಿಗಳು, ಬಾಸ್ ನಿಮ್ಮ ಬಗ್ಗೆ ಮಾತನಾಡಿದ್ದು ಹೊಡೆದು ಹಾಕಿದ್ವಿ ನೋಡಿ ಎಂದು ರೌಡಿ ಕುಳ್ಳುಗೆ ವಿಡಿಯೋ ಕಳುಹಿಸಿದ್ದರು.
    ಕೊಲೆಯ ವಿಕೃತಿ ನೋಡಿದರೆ ಮುಖವನ್ನು ಕಲಸಿ ಕೊನೆಯದಾಗಿ ನೋಡಲು‌ ಅಸಾಧ್ಯವಾಗುವಂತೆ ಕ್ರೂರವಾಗಿ ಮಾಡಲಾಗಿತ್ತು.
    ಪ್ರಕರಣ ದಾಖಲಿಸಿ‌‌ ಕೆಂಗೇರಿ ಪೊಲೀಸರ ತನಿಖೆ ವೇಳೆ ಹೇಮಂತ್ ಜೊತೆ ಪಾರ್ಟಿ ಮಾಡಿದ್ದವರ ಮೇಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ಪಾತ್ರ ಇಲ್ಲದಿರುವುದು ಕಂಡು ಬಂದಿತ್ತು.
    ಅವ್ರೆ ಬೇರೆ ಯಾರನ್ನೊ ಕರೆಸಿ ಹೊಡೆಸಿರಬಹುದು ಕುಡಿದಾಗ ನಶೆಯಲ್ಲಿ ಗಲಾಟೆ ಅಗಿರಬಹುದು ಎನ್ನಲಾಗಿತ್ತು.
    ಆದರೆ ಕೊಲೆ ತನಿಖೆ ನಡೆಯುತ್ತಿರುವಾಗ ಕೆಂಪೇಗೌಡ ನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳು ರಿಜ್ವಾನ್ ಬಂಧಿಸಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುವಾಗ ವಿಡಿಯೋ ಪತ್ತೆಯಾಗಿತ್ತು.
    ಕೊಲೆ ಮಾಡಿರುವ ವಿಡಿಯೋ ನೋಡಿ ಶಾಕ್ ಅಗಿದ್ದ ಪೊಲೀಸರು‌ ಸೂಕ್ತ ವಿಚಾರಣೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.
    ನಗರದ ಹಲವೆಡೆ ಡ್ರಗ್ಸ್ ಸಪ್ಲೆ, ರಾಬರಿ, ಕೊಲೆ ಯತ್ನ ಹಫ್ತಾ ವಸೂಲಿ. ಬೆದರಿಕೆ ಹಾಕಿ ಹಣ ಬೇಡಿಕೆ ಹೀಗೆ ಹಲವಾರು ಕೃತ್ಯದಲ್ಲಿ ಕುಳ್ಳು ರಿಜ್ವಾನ್ ಭಾಗಿಯಾಗಿದ್ದು, ಆತನ ಸಹಚರರು ನೂರಕ್ಕೂ ಹೆಚ್ಚು ಮಂದಿ ಇರುವುದು ಕಂಡುಬಂದಿದೆ.
    ಕುಳ್ಳು ರುಜ್ವಾನ್ ಅಣತಿಯಂತೆ ಸಹಚರರು ಕೆಲಸ‌ಮಾಡುತ್ತಿದ್ದು ಸೈಕಲ್ ರವಿ ಹಾಗು ಬೇಕರಿ ರಘು ಮುಗಿಸಿ ತಾನು ಬೆಂಗಳೂರು ದಕ್ಷಿಣ ಭಾಗದ ಏಕೈಕ ಡಾನ್ ಆಗುವ ಲೆಕ್ಕಾಚಾರವನ್ನು ಕುಳ್ಳು ರಿಜ್ವಾನ್ ಹಾಕಿಕೊಂಡಿದ್ದು ಅದಕ್ಕೆ ಆತನ‌ ಸಹಚರರು ಸಾತ್ ನೀಡಿರುವುದು ತನಿಖೆಯಲ್ಲಿ ‌ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

    Bangalore dcp krishnekanth kullu rizwan ಕೊಲೆ ಡ್ರಗ್ಸ್
    Share. Facebook Twitter Pinterest LinkedIn Tumblr Email
    Previous Articleಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿರುವ ರೈತರು
    Next Article ಕೊಬ್ಬರಿ ಮಂಡಿಯಲ್ಲಿ ಕಳ್ಳತನ
    vartha chakra
    • Website

    Related Posts

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಅಕ್ಟೋಬರ್ 4, 2023

    ಜಾತಿ ಜನಗಣತಿ ಬಹಿರಂಗ ಯಾಕಿಲ್ಲ? | Karnataka Caste Census

    ಅಕ್ಟೋಬರ್ 3, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಜಾತಿ ಜನಗಣತಿ ಬಹಿರಂಗ ಯಾಕಿಲ್ಲ? | Karnataka Caste Census

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • canada pharmacy online no script ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • giant discount pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • prednisone mexican pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    Latest Kannada News

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ಅಕ್ಟೋಬರ್ 4, 2023

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಅಕ್ಟೋಬರ್ 4, 2023
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
    Subscribe