Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Start upಗಳ ಸಾಮೂಹಿಕ ಅವನತಿಯ ಆರಂಭ?
    ರಾಷ್ಟ್ರೀಯ

    Start upಗಳ ಸಾಮೂಹಿಕ ಅವನತಿಯ ಆರಂಭ?

    vartha chakraBy vartha chakraಜೂನ್ 13, 2023Updated:ಜೂನ್ 13, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಅನ್ವೇಷಣೆಯ ಹಾದಿಯಲ್ಲಿ ಸೋಲು ಎಂಬುದು ಸಹಜ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಗಳು ಹೇಳುತ್ತಿರುತ್ತಾರೆ. ಒಂದು ಸಂಸ್ಥೆಯ ಗೆಲುವಿನ ಸಾಧ್ಯತೆಯ ಬಗ್ಗೆ ಸ್ಪಷ್ಟವಾದ ಖಚಿತತೆ ಇಲ್ಲದಿದ್ದರೂ ಅಂಥಾ ಸಂಸ್ಥೆಯ ತಳಹದಿಯಾಗಿರುವ ಒಂದು ವಿಶೇಷ ಐಡಿಯಾ ಮೇಲೆ ಹಣ ಹಾಕಿ ಒಂದು ರೀತಿಯ ಜೂಜಾಡುವ ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹಾಕಿ ಕಳೆದುಕೊಂಡಿದ್ದು ಅನೇಕ ಸ್ಟಾರ್ಟ್ ಅಪ್ ಗಳಲ್ಲಿ. ಯಾವತ್ತೂ ಅನೇಕ ಸ್ಟಾರ್ಟ್ ಅಪ್ ಗಳು ಆರಂಭವಾದರೆ ಅವುಗಳ ಪೈಕಿ ಗೆಲ್ಲುವುದು ಕೆಲವೇ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ಟ್ ಅಪ್ ಗಳೂ ಅವನತಿಯ ಅಂಚನ್ನು ತಲುಪಿ ಬಿಟ್ಟಿವೆ ಎಂದು ಹೇಳಲಾಗುತ್ತಿದೆ. ಇದನ್ನು ಪರಿಗಣಿಸಿ ಓರ್ವ ಹೂಡಿಕೆದಾರನಂತು ಈಗ ಸ್ಟಾರ್ಟ್ ಅಪ್ ಗಳ ಸಾಮೂಹಿಕ ಅವನತಿ ಆರಂಭವಾಗಿಬಿಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಅನೇಕ ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸಿದ ಟಾಮ್ ಲೊವೆರ್ರೋ ಹೇಳುವ ಪ್ರಕಾರ ಸ್ಟಾರ್ಟ್ ಅಪ್ ಗಳು ಸಾಯುವುದು ಸುದ್ದಿಯಾಗುವುದಿಲ್ಲ. ಏಕೆಂದರೆ ಅದು ಒಳ್ಳೆಯ ಸುದ್ದಿಯಲ್ಲ. ಕೆಲವೊಮ್ಮೆ ಸ್ಟಾರ್ಟ್ ಅಪ್ ಗಳು ಕ್ರಮೇಣ ಸಾಯುವುದಿಲ್ಲ ಆ ಸಂಸ್ಥೆಗಳು ಧಿಡೀರನೆ ಬಾಗಿಲು ಮುಚ್ಚಿಬಿಡುತ್ತವೆ. ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ ಕಂಪನಿಗಳು ಎಲ್ಲಾ ಸ್ಟಾರ್ಟ್ ಅಪ್ ಗಳು ಗೆಲ್ಲುತ್ತವೆ ಎನ್ನುವ ಭ್ರಮೆಯಲ್ಲಿರುವುದಿಲ್ಲ ಆದರೂ ಹೂಡಿಕೆ ಮಾಡಿರುತ್ತವೆ. 2021ರಲ್ಲಿ ಕೆಲವು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಸ್ಟಾರ್ಟ್ ಅಪ್ ಗಳಲ್ಲಿ ಯದ್ವಾತದ್ವಾ ಹೂಡಿಕೆ ಮಾಡಿದ್ದವು. ಆದ್ದರಿಂದ ಸಾಯಬೇಕಿದ್ದ ಸ್ಟಾರ್ಟ್ ಅಪ್ ಗಳೂ ಕೂಡ ಇನ್ನಷ್ಟು ದಿನ ಬದುಕಿ ಉಳಿದವು. ಆದರೆ ಈಗ ಹಣದ ಹರಿವು ನಿಂತಿದೆ. ಹೇಳಬೇಕೆಂದರೆ ಹಣ ಬರುತ್ತಿದ್ದ ಕೊಳವೆ ಒಣಗಿ ಹೋಗಿದೆ. ಹೊಸ ಹೂಡಿಕೆ ಬರುತ್ತಿಲ್ಲ ಹೂಡಿಕೆಯಾಗಿದ್ದ ಹಣ ಖಾಲಿಯಾಗಿದೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಹೂಡಿಕೆ ಮಾಡಿದ್ದ ಹಣ ದುರುಪಯೋಗವಾಗಿ ಯಾವುದಕ್ಕೆ ಬಳಸಲ್ಪಡಬೇಕಿತ್ತೋ ಅದಕ್ಕೆ ಬಳಕೆಯಾಗದೆ ಆ ಕಂಪನಿಗಳು ಸಾಯುವ ಹಂತ ತಲುಪಿವೆ. ಭಾರತದಲ್ಲಿ ಇಂಥಾ ಅನೇಕ ಕಂಪೆನಿಗಳಿರುವುದು ಬೇಸರದ ಸಂಗತಿ ಎಂದು ಹೇಳಲಾಗುತ್ತಿದೆ.

    ಕ್ರಂಚ್ ಬೇಸ್ ಪ್ರಕಾರ ಈ ವರ್ಷ ಒಂದರಲ್ಲೇ ಎಪ್ಪತ್ತೆರಡು ಸ್ಟಾರ್ಟ್ ಅಪ್ ಗಳು ಮುಚ್ಚಲ್ಪಟ್ಟಿವೆ. ಲೊವೆರ್ರೋ ಪ್ರಕಾರ ಮುಂದಿನ ಎರಡು ವರ್ಷಗಳು ಸ್ಟಾರ್ಟ್ ಅಪ್ ಗಳಿಗೆ ದುರಂತಮಯ ವರ್ಷಗಳಾಗಲಿವೆ.

    art
    Share. Facebook Twitter Pinterest LinkedIn Tumblr Email WhatsApp
    Previous Articleಬಾಡಿಗೆ ಮನೆ ನಿವಾಸಿಗಳಿಗೆ ಸಚಿವ ಜಾರ್ಜ್ ಪರಿಹಾರ
    Next Article ತಾಯಿಯನ್ನು ಕೊಂದು ಸೂಟ್ ಕೇಸ್ ಗೆ ತುಂಬಿದ ಮಗಳು
    vartha chakra
    • Website

    Related Posts

    ಮಾಜಿ ಮಂತ್ರಿ ಮೊಮ್ಮಗ ಕತೆ ಕಟ್ಟಿದ

    ಮೇ 10, 2025

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    ಮೇ 9, 2025

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Philliphig ರಲ್ಲಿ ಉಗ್ರಂ ನೆರಳಿನಲ್ಲಿ ‌ಸಲಾರ್ | Salaar
    • tiktok-ads-agency-account.org_AgomE ರಲ್ಲಿ ಮತ್ತೆ ಜೈಲುಪಾಲಾದ ಮುರುಘಾ‌‌ ಶ್ರೀ | Murugha Shree
    • Philliphig ರಲ್ಲಿ ವಿಧಾನಸೌಧದ ಮುಂದೆ ಯಡಿಯೂರಪ್ಪ ಉಪವಾಸ | Yediyurappa
    Latest Kannada News

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಮೇ 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಮೇ 22, 2025

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಮೇ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅಂದು ಇಮ್ಮಡಿ ಪುಲಿಕೇಶಿ ಇಂದು ಸಿದ್ದು ಸರ್ಕಾರ #siddaramaiah #dkshivakumar #congress #pawankalyan #kpcc
    Subscribe